‘ಗುಂಡಿಗಳಿಗೆ ಹಲವರು ಬಿದ್ದಿರುವ ಘಟನೆಗಳು ನಡೆದಿವೆ. ಚರಂಡಿಗಳು ಜನರನ್ನು ಬಲಿ ಪಡೆಯುವಂತಿವೆ. ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು ಪಾಲಿಗೆ ಈ ರಸ್ತೆ ಮಾರಕವಾಗಿ ಪರಿಣಮಿಸಿದ್ದು, ದೂಳಿನಲ್ಲೇ ವರ್ಷಗಳನ್ನು ಕಳೆದಿದ್ದೇವೆ. ಅವಘಡಗಳು ಹೆಚ್ಚಾಗದಂತೆ ತಡೆಯಲು ಇಲ್ಲಿನ ಚರಂಡಿಗಳನ್ನು ಕೂಡಲೇ ದುರಸ್ತಿ ಮಾಡುವುದು ಒಳ್ಳೆಯದು’ ಎಂದರು.