ಸಾರ್ವಜನಿಕ ಸಾರಿಗೆ ಉತ್ತೇಜಿಸಲು ಕ್ರಮ ತೆಗೆದುಕೊಳ್ಳಬೇಕು.ಬಸ್ ಪ್ರಯಾಣ ದರವನ್ನು ಕಡಿಮೆಗೊಳಿಸಬೇಕು. ಉಪನಗರ ರೈಲು ಯೋಜನೆಗೆ ಬೇಗ ಅನುಮತಿ ಪಡೆಯಬೇಕು ಮತ್ತು ಬಸ್ ಆದ್ಯತಾ ಪಥ ನಿರ್ಮಾಣ ಕಾರ್ಯ ಚುರುಕುಗೊಳಿಸಬೇಕು. ಈ ಎರಡು ಸೌಲಭ್ಯಗಳಿದ್ದರೆ ಸಾಕು. ಆದರೆ, ಯಾವುದೇ ಕಾರಣಕ್ಕೂ ಎಲಿವೇಟೆಡ್ ಕಾರಿಡಾರ್ ಬೇಡ’ ಎಂದು ಸಂಘಟನೆಗಳಪ್ರತಿನಿಧಿಗಳು ಮನವಿ ಮಾಡಿದರು.