ಶನಿವಾರ, 8 ನವೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಗಮನಿಸಿ: ರೆಫ್ರಿಜರೇಟರ್‌ನಲ್ಲಿ ಇಟ್ಟ ಆಹಾರ ಸೇವನೆ ಎಷ್ಟು ಸುರಕ್ಷಿತ?

Refrigerated Food: ಉಳಿದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಮರುದಿನ ಸೇವಿಸುವುದು ತಾಜಾತನ ಮತ್ತು ಪೌಷ್ಟಿಕಾಂಶ ಕಾಪಾಡಲು ಸಹಾಯಕ. ಆದರೆ ಸರಿಯಾದ ಸಂಗ್ರಹಣೆ, ಮುಚ್ಚಿದ ಪಾತ್ರೆಗಳು ಮತ್ತು ತಾಪಮಾನ ನಿಯಂತ್ರಣ ಮುಖ್ಯ.
Last Updated 8 ನವೆಂಬರ್ 2025, 8:45 IST
ಗಮನಿಸಿ: ರೆಫ್ರಿಜರೇಟರ್‌ನಲ್ಲಿ ಇಟ್ಟ ಆಹಾರ ಸೇವನೆ ಎಷ್ಟು ಸುರಕ್ಷಿತ?

ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಗಿಡಗಳನ್ನು ಬೆಳೆಸಿ

Indoor Plants: ಅತಿಯಾದ ವಾಹನಗಳ ಬಳಕೆ ಹಾಗೂ ಕಾರ್ಖಾನೆಯಿಂದ ಹೊರಸೂಸುವ ಅನಿಲಗಳಿಂದ ವಾಯುಮಾಲಿನ್ಯ ಹೆಚ್ಚಿದೆ. ಮನೆಯಲ್ಲಿ ಸ್ನೇಕ್ ಪ್ಲಾಂಟ್, ರಬ್ಬರ್ ಪ್ಲಾಂಟ್, ಅಲೋವೆರಾ, ಪೀಸ್ ಲಿಲಿ ಮತ್ತು ಬಿದಿರು ತಾಳೆ ಬೆಳೆಸುವುದರಿಂದ ಗಾಳಿ ಶುದ್ಧವಾಗಿರುತ್ತದೆ.
Last Updated 8 ನವೆಂಬರ್ 2025, 6:10 IST
ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಗಿಡಗಳನ್ನು ಬೆಳೆಸಿ

ಸ್ಪಂದನ: ಗರ್ಭಜಲ ಹೆಚ್ಚಾಗಿದೆಯೇ?

Amniotic Fluid Risks: ನನಗೆ ಆಗಾಗ ಹೊಟ್ಟೆನೋವು ಬರುತ್ತಿದ್ದರಿಂದ ಕಳೆದ ವಾರ ಮತ್ತೊಮ್ಮೆ ಸ್ಕ್ಯಾನ್‌ ಮಾಡಿದರು. ಗರ್ಭಜಲ (ನೆತ್ತಿನೀರು)/ ಆಮ್ನಿಯೋಟಿಕ್ ದ್ರವ ಹೆಚ್ಚಾಗಿದೆ, ಮಗು ಬೇಗ ಬೆಳೆಯುತ್ತಿದೆ, ಸಿಹಿ ತಿನ್ನಬೇಡಿ, ಡಯಾಬಿಟಿಸ್ ಬರಬಹುದು ಎಂದಿದ್ದಾರೆ. ಗಾಬರಿಯಾಗುತ್ತಿದೆ, ಏನು ಮಾಡಲಿ?
Last Updated 8 ನವೆಂಬರ್ 2025, 0:30 IST
ಸ್ಪಂದನ: ಗರ್ಭಜಲ ಹೆಚ್ಚಾಗಿದೆಯೇ?

ಕನಸು ಬೀಳುವುದರ ಹಿಂದಿನ ರಹಸ್ಯವೇನು? ಇಲ್ಲಿದೆ ಮಾಹಿತಿ

Dream Psychology: ಮಲಗಿದ್ದಾಗ ಬೀಳುವ ಕನಸುಗಳು ನಮ್ಮ ಮನಸ್ಸಿನ ಭಾವನೆ, ಬಯಕೆ ಹಾಗೂ ಭಯಗಳ ಪ್ರತಿಬಿಂಬವಾಗಿವೆ. ಫ್ರಾಯ್ಡ್ ಪ್ರಕಾರ, ಕನಸು ಈಡೇರದ ಬಯಕೆಗಳನ್ನು ತೃಪ್ತಿಪಡಿಸುವ ಮಾರ್ಗವಾಗಿದೆ ಎಂದು ಮನೋವಿಜ್ಞಾನ ಹೇಳುತ್ತದೆ.
Last Updated 7 ನವೆಂಬರ್ 2025, 9:53 IST
ಕನಸು ಬೀಳುವುದರ ಹಿಂದಿನ ರಹಸ್ಯವೇನು? ಇಲ್ಲಿದೆ ಮಾಹಿತಿ

ಬ್ರೈನ್ ಟ್ಯೂಮರ್: ಆರಂಭದಲ್ಲೇ ಪತ್ತೆ ಹಚ್ಚುವುದು ಹೇಗೆ?ಇಲ್ಲಿದೆ ಮಾಹಿತಿ

Brain Tumor Diagnosis: ಬ್ರೈನ್ ಟ್ಯೂಮರ್ ಎನ್ನುವುದು ಮೆದುಳಿನೊಳಗೆ ಜೀವಕೋಶಗಳ ಅಸಹಜ ಬೆಳವಣಿಗೆಯಾಗಿದೆ. ತಲೆನೋವು, ವಾಂತಿ, ದೃಷ್ಟಿ ಸಮಸ್ಯೆ, ಮರೆವು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಅಗತ್ಯವಾಗಿದೆ.
Last Updated 7 ನವೆಂಬರ್ 2025, 9:38 IST
ಬ್ರೈನ್ ಟ್ಯೂಮರ್: ಆರಂಭದಲ್ಲೇ ಪತ್ತೆ ಹಚ್ಚುವುದು ಹೇಗೆ?ಇಲ್ಲಿದೆ ಮಾಹಿತಿ

ಭಾರತದಲ್ಲಿ 65,000 ಜನರಿಗೆ ಒಬ್ಬರು ಕಣ್ಣಿನ ವೈದ್ಯರಿದ್ದಾರೆ: ಏಮ್ಸ್ ಸಮೀಕ್ಷೆ

Eye Care India: ಏಮ್ಸ್ ವರದಿ ಪ್ರಕಾರ ದೇಶದಲ್ಲಿ ಸರಾಸರಿ 65,000 ಜನರಿಗೆ ಒಬ್ಬರು ನೇತ್ರ ತಜ್ಞರು ಲಭ್ಯವಿದ್ದಾರೆ. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯಗಳಲ್ಲಿ ಕಣ್ಣಿನ ವೈದ್ಯರ ಸಂಖ್ಯೆ ತೀವ್ರ ಕೊರತೆ ಇದೆ. ದಕ್ಷಿಣ ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದೆ.
Last Updated 7 ನವೆಂಬರ್ 2025, 7:57 IST
ಭಾರತದಲ್ಲಿ 65,000 ಜನರಿಗೆ ಒಬ್ಬರು ಕಣ್ಣಿನ ವೈದ್ಯರಿದ್ದಾರೆ: ಏಮ್ಸ್ ಸಮೀಕ್ಷೆ

ಲಘು ಹೃದಯಾಘಾತ: ಗಂಭೀರವಾಗುವ ಮೊದಲೇ ಎಚ್ಚೆತ್ತುಕೊಳ್ಳಿ

Heart Alert: ಹೃದಯಾಘಾತ ನಿಧಾನವಾಗಿ ಸಣ್ಣ ಸೂಚನೆಗಳ ರೂಪದಲ್ಲಿ ಆರಂಭವಾಗುತ್ತದೆ. ಎದೆನೋವು, ಉಸಿರಾಟದ ತೊಂದರೆ ಅಥವಾ ದಣಿವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ಡಾ. ಗಿರೀಶ್ ಬಿ. ಸಲಹೆ ನೀಡಿದ್ದಾರೆ.
Last Updated 7 ನವೆಂಬರ್ 2025, 7:19 IST
ಲಘು ಹೃದಯಾಘಾತ: ಗಂಭೀರವಾಗುವ ಮೊದಲೇ ಎಚ್ಚೆತ್ತುಕೊಳ್ಳಿ
ADVERTISEMENT

ಕೀಲು, ಮೂಳೆ ಸದೃಢವಾಗಿರಲು ಈ ವ್ಯಾಯಾಮ ಮಾಡಿ

Bone Strength: ಆಧುನಿಕ ಜೀವನಶೈಲಿಯ ಒತ್ತಡದಿಂದಾಗಿ ಯುವಕರಲ್ಲಿ ಕೂಡಾ ಕೀಲುಗಳ ಬಿಗಿತ ಹಾಗೂ ಮೂಳೆಗಳಲ್ಲಿ ಶಕ್ತಿ ಹೀನತೆ ಸಾಮಾನ್ಯವಾಗಿದೆ. ಮನೆಯಲ್ಲಿಯೇ ಪರಿಹಾರವಿದೆ ಎಂದು ಫಿಜಿಯೋಥೆರಪಿಸ್ಟ್ ಡಾ. ಆರ್. ಶ್ರೀಜಿತ್ ಹೇಳಿದ್ದಾರೆ.
Last Updated 7 ನವೆಂಬರ್ 2025, 4:57 IST
ಕೀಲು, ಮೂಳೆ ಸದೃಢವಾಗಿರಲು ಈ ವ್ಯಾಯಾಮ ಮಾಡಿ

ಮಧುಮೇಹದ ಆತಂಕ ಇದೆಯಾ? ಹಾಗಿದ್ದರೆ, ಈ ಹಣ್ಣುಗಳಿಂದ ದೂರ ಇರಿ

Diabetic Foods:ಮಧುಮೇಹ ಇರುವವರು ಯಾವ ಹಣ್ಣುಗಳನ್ನು ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬ ಗೊಂದಲಗಳಿರುತ್ತವೆ. ಕೆಲವು ಹಣ್ಣುಗಳು ಫೈಬರ್, ವಿಟಮಿನ್‌ಗಳಿಂದ ಸಮೃದ್ದವಾಗಿರುತ್ತವೆ.
Last Updated 6 ನವೆಂಬರ್ 2025, 9:06 IST
ಮಧುಮೇಹದ ಆತಂಕ ಇದೆಯಾ? ಹಾಗಿದ್ದರೆ, ಈ ಹಣ್ಣುಗಳಿಂದ ದೂರ ಇರಿ

ಗಮನಿಸಿ: ಮಧುಮೇಹಕ್ಕೆ ಈ ಹಣ್ಣುಗಳು ರಾಮಬಾಣವಿದ್ದಂತೆ

Diabetes Control: ಮಧುಮೇಹ ರೋಗಿಗಳು ಸೇಬು, ಪೇರಳೆ, ಪಪ್ಪಾಯಿ, ಕಿತ್ತಳೆ, ಪಿಯರ್ಸ್, ಬೆರ್ರಿ, ದಾಳಿಂಬೆ ಮತ್ತು ಕಿವಿ ಹಣ್ಣುಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ ಎಂದು ಡಾ. ಭಾರತಿ ಕುಮಾರ್ ಹೇಳಿದ್ದಾರೆ.
Last Updated 5 ನವೆಂಬರ್ 2025, 6:44 IST
ಗಮನಿಸಿ: ಮಧುಮೇಹಕ್ಕೆ ಈ ಹಣ್ಣುಗಳು ರಾಮಬಾಣವಿದ್ದಂತೆ
ADVERTISEMENT
ADVERTISEMENT
ADVERTISEMENT