ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ಹೈಟೆನ್ಷನ್‌ ವಯರ್‌ ಬಳಿ ಕೂತಿದ್ದ ಮುದ್ದಿನ ಗಿಳಿ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ!

ನಾಗಮಂಗಲದ ಅರುಣ್ ಕುಮಾರ್ (32) ಮೃತಪಟ್ಟವರು
Published : 12 ಡಿಸೆಂಬರ್ 2025, 15:47 IST
Last Updated : 12 ಡಿಸೆಂಬರ್ 2025, 15:47 IST
ಫಾಲೋ ಮಾಡಿ
Comments
ಪ್ರತಿಭಟನೆ
ಅಪಾರ್ಟ್‌ಮೆಂಟ್ ಬಳಿಯೇ ಹೈಟೆನ್ಷನ್‌ ವೈರ್​ಗಳು ಇರುವುದು ಸುರಕ್ಷಿತವಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಹೈಟೆನ್ಷನ್ ವಿದ್ಯುತ್‌ ಮಾರ್ಗ ಇರುವನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ
ADVERTISEMENT
ADVERTISEMENT
ADVERTISEMENT