<p><strong>ರಾಜರಾಜೇಶ್ವರಿನಗರ:</strong> ಪಟ್ಟಣಗೆರೆಯಲ್ಲಿರುವ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ವತಿಯಿಂದ ನಡೆದ ‘ಕರ್ನಾಟಕ ರಾಜ್ಯೋತ್ಸವ ನುಡಿಹಬ್ಬ-5‘ ಅನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.</p>.<p>ಭುವನೇಶ್ವರಿ ಅಲಂಕಾರದಲ್ಲಿ ನಗರ ದೇವತೆ ಅಣ್ಣಮ್ಮದೇವಿಯ ಮೆರವಣಿಗೆಯಲ್ಲಿ ಕವಿಗಳು, ದಾಸರು, ಶರಣರು, ಮಯೂರವರ್ಮರಿಂದ ಶ್ರೀಕಂಠದತ್ತ ಒಡೆಯರ್ ಅವರ ಭಿತ್ತಿ ಚಿತ್ರಗಳ ಕಣ್ಮನ ಸೆಳೆದವು.</p>.<p>ವೀರಗಾಸೆ, ವೀರಭದ್ರನಕುಣಿತ, ಪಟ್ಟದ, ಪೂಜಾ ಕುಣಿತ, ಗೊರವನ ಕುಣಿತ, ಕರಡಿ ಕುಣಿತ, ಕಂಸಾಳೆ, ನೃತ್ಯ ಮೆರವಣಿಗೆಗೆ ಮೆರುಗು ನೀಡಿದವು, ನೋಡುಗರ ಕಣ್ಮನ ಸೆಳೆದವು. ಕರುನಾಡ ಸೇನೆ ರಾಜ್ಯ ಘಟಕದ ಗೌರವ ಅಧ್ಯಕ್ಷ ಪಟ್ಟಣಗೆರೆ ಜಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧ್ವಜಾರೋಹಣ ನೇರವೆರಿಸಿದರು.</p>.<p>ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಬಸವಾನಂದ ಪ್ರಕಾಶ್, ಬಿಬಿಎಂಪಿ ಮಾಜಿ ಸದಸ್ಯ ಜಿ. ಎಚ್. ರಾಮಚಂದ್ರ, ಸಮಾಜಸೇವಕ ಭೂಪಾಲ್, ಡಿ. ವಿ. ಸದಾನಂದಮೂರ್ತಿ ಶಾಸ್ತ್ರಿ, ಸಂಸ್ಥೆಯ ಪ್ರಾಂಶುಪಾಲ ಡಿ .ಬಿ .ವಿವೇಕಾನಂದ, ನಿರ್ದೇಶಕ ಡಿ. ಬಿ. ವಿಜಯಾನಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ಪಟ್ಟಣಗೆರೆಯಲ್ಲಿರುವ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ವತಿಯಿಂದ ನಡೆದ ‘ಕರ್ನಾಟಕ ರಾಜ್ಯೋತ್ಸವ ನುಡಿಹಬ್ಬ-5‘ ಅನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.</p>.<p>ಭುವನೇಶ್ವರಿ ಅಲಂಕಾರದಲ್ಲಿ ನಗರ ದೇವತೆ ಅಣ್ಣಮ್ಮದೇವಿಯ ಮೆರವಣಿಗೆಯಲ್ಲಿ ಕವಿಗಳು, ದಾಸರು, ಶರಣರು, ಮಯೂರವರ್ಮರಿಂದ ಶ್ರೀಕಂಠದತ್ತ ಒಡೆಯರ್ ಅವರ ಭಿತ್ತಿ ಚಿತ್ರಗಳ ಕಣ್ಮನ ಸೆಳೆದವು.</p>.<p>ವೀರಗಾಸೆ, ವೀರಭದ್ರನಕುಣಿತ, ಪಟ್ಟದ, ಪೂಜಾ ಕುಣಿತ, ಗೊರವನ ಕುಣಿತ, ಕರಡಿ ಕುಣಿತ, ಕಂಸಾಳೆ, ನೃತ್ಯ ಮೆರವಣಿಗೆಗೆ ಮೆರುಗು ನೀಡಿದವು, ನೋಡುಗರ ಕಣ್ಮನ ಸೆಳೆದವು. ಕರುನಾಡ ಸೇನೆ ರಾಜ್ಯ ಘಟಕದ ಗೌರವ ಅಧ್ಯಕ್ಷ ಪಟ್ಟಣಗೆರೆ ಜಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧ್ವಜಾರೋಹಣ ನೇರವೆರಿಸಿದರು.</p>.<p>ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಬಸವಾನಂದ ಪ್ರಕಾಶ್, ಬಿಬಿಎಂಪಿ ಮಾಜಿ ಸದಸ್ಯ ಜಿ. ಎಚ್. ರಾಮಚಂದ್ರ, ಸಮಾಜಸೇವಕ ಭೂಪಾಲ್, ಡಿ. ವಿ. ಸದಾನಂದಮೂರ್ತಿ ಶಾಸ್ತ್ರಿ, ಸಂಸ್ಥೆಯ ಪ್ರಾಂಶುಪಾಲ ಡಿ .ಬಿ .ವಿವೇಕಾನಂದ, ನಿರ್ದೇಶಕ ಡಿ. ಬಿ. ವಿಜಯಾನಂದ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>