ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲ ಸೌಕರ್ಯ ಒದಗಿಸುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾದವರು ಅನೇಕ ರೀತಿಯ ಕಳವಳಗಳನ್ನು ಎದುರಿಸುತ್ತಿದ್ದಾರೆ. ಬಡಾವಣೆಯ ವಸ್ತುಸ್ಥಿತಿ ಹೇಗಿದೆ? ನಿವೇಶನದಾರರ ಚಿಂತೆಗೆ ಕಾರಣಗಳೇನು? ಈ ಬಗ್ಗೆ ಬಿಡಿಎ ಅಧಿಕಾರಿಗಳು ಏನನ್ನುತ್ತಾರೆ... ತಿಳಿಯಬೇಕೆ... ಈ ವರದಿ ನೋಡಿ.