ಟಿ.ಆರ್.ಚಂದ್ರಶೇಖರ್ ಅವರ ‘ನಿರುದ್ಯೋಗ’ ಕೃತಿ ಬಿಡುಗಡೆ: ಪ್ರಭಾತ್ ಪಟ್ನಾಯಿಕ್, ಅಧ್ಯಕ್ಷತೆ: ಎಚ್.ಎನ್. ನಾಗಮೋಹನ ದಾಸ್, ಉಪಸ್ಥಿತಿ: ಟಿ.ಆರ್.ಚಂದ್ರಶೇಖರ್, ಬಿ.ರಾಜಶೇಖರಮೂರ್ತಿ, ಕಿಗ್ಗ ರಾಜಶೇಖರ್, ಆಯೋಜನೆ: ಜನ ಪ್ರಕಾಶನ, ಸ್ಥಳ: ಡಾ.ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 4.30
ರಂಗ ಜಂಗಮ ಸಿಜಿಕೆ–73ರ ನೆನಪು: ಉದ್ಘಾಟನೆ: ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ: ಎಲ್.ಹನುಮಂತಯ್ಯ, ಅತಿಥಿಗಳು: ಜಯಲಕ್ಷ್ಮಿ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಬೇಲೂರು ರಘುನಂದನ್, ಎಂ.ಪ್ರಕಾಶಮೂರ್ತಿ, ಮಾಗಡಿ ಗಿರೀಶ್, ದೀಪಕ್ ಬಿ.ವಿ., ಸಿಜಿಕೆ ಯುವ ರಂಗ ಪುರಸ್ಕಾರ: ನಿರ್ಮಲಾ ನಾದನ್, ರವಿಶಂಕರ್ ಎಸ್., ರಂಗ ಸನ್ಮಾನ: ಎಂ.ಬೋಜಣ್ಣ, ಕೆ. ಲಿಂಗದೇವರು, ಆಯೋಜನೆ: ರಂಗಚಂದಿರ ಮತ್ತು ರಂಗಮಂಡಲ ಸಿವಗಂಗ ಟ್ರಸ್ಟ್, ಸ್ಥಳ: ಸಿವಗಂಗ ರಂಗಮಂದಿರ, ಕೆಂಗೇರಿ ಉಪನಗರ, ಸಂಜೆ 6
‘ಸಕುಬಾಯಿ’ ಏಕವ್ಯಕ್ತಿ ನಾಟಕ ಪ್ರದರ್ಶನ: ಪ್ರಸ್ತುತಿ: ನುಡಿ ಸುದರ್ಶನ, ಆಯೋಜನೆ: ನುಡಿರಂಗ, ಸ್ಥಳ:
ರಂಗಶಂಕರ, ಸಂಜೆ 7.30 ನಾಡಪ್ರಭು ಕೆಂಪೇಗೌಡ ಜಯಂತಿ
ಜಯಂತಿ ಕಾರ್ಯಕ್ರಮ: ಸಾನ್ನಿಧ್ಯ: ನಿರ್ಮಲಾ ನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಅತಿಥಿಗಳು: ಡಿ.ಕೆ.ಶಿವಕುಮಾರ್, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜಿ.ಪರಮೇಶ್ವರ, ಆರ್. ಅಶೋಕ, ಟಿ.ಎ.ಶರವಣ, ದಿನೇಶ್ ಗುಂಡೂರಾವ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಅಧ್ಯಕ್ಷತೆ: ದೀಪಕ್ ಎಚ್.ಎನ್., ಆಯೋ ಜನೆ: ಕರುನಾಡ ವಿಜಯಸೇನೆ, ಸ್ಥಳ: ಮೈಸೂರು ಬ್ಯಾಂಕ್ ವೃತ್ತ, ಬೆಳಿಗ್ಗೆ 8.30
ಜಯಂತಿ ಕಾರ್ಯಕ್ರಮ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಉದ್ಘಾಟನೆ: ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರ
ಸ್ವಾಮಿ, ಡಿ.ವಿ.ಸದಾನಂದಗೌಡ, ಆರ್.ಅಶೋಕ, ಅಧ್ಯಕ್ಷತೆ: ಬಿ. ಕೆಂಚಪ್ಪಗೌಡ, ಆಯೋಜನೆ: ರಾಜ್ಯ ಒಕ್ಕಲಿಗರ ಸಂಘ, ಸ್ಥಳ: ರಾಜ್ಯ ಒಕ್ಕಲಿಗರ ಸಂಘದ ಆವರಣ, ಕೆ.ಆರ್.ರಸ್ತೆ, ಬೆಳಿಗ್ಗೆ 9
ಜಯಂತಿ ಕಾರ್ಯಕ್ರಮ: ಅಧ್ಯಕ್ಷತೆ: ಜಯಕರ ಎಸ್.ಎಂ., ಅತಿಥಿಗಳು: ಶ್ರೀನಿವಾಸ್ ಸಿ., ಅಜಿತ್ ಕುಮಾರ್ ಹೆಗ್ಗಡೆ ಎಸ್., ಕೃಷ್ಣಮೂರ್ತಿ ಪಿ.ವಿ., ಪುಟ್ಟಸ್ವಾಮಯ್ಯ ಎಸ್., ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಪ್ರೊ.ಕೆ. ವೆಂಕಟಗಿರಿಗೌಡ ಸಭಾಂಗಣ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11
ಜಯಂತಿ, ವಿಚಾರ ಸಂಕಿರಣ: ಉದ್ಘಾಟನೆ: ಮುನಿರಾಜಪ್ಪ, ಅತಿಥಿ: ಎಸ್.ಶಾರದಾ, ಅಧ್ಯಕ್ಷತೆ: ಎಂ. ಪ್ರಕಾಶಮೂರ್ತಿ, ಉಪಸ್ಥಿತಿ: ಎಚ್.ಎಸ್.ಗಣೇಶಭಟ್ಟ, ‘ಕೆಂಪೇಗೌಡರು ಮತ್ತು ಬೆಂಗಳೂರು ನಗರ ನಿರ್ಮಾಣ, ವಾಸ್ತುಶಿಲ್ಪ ಶಾಸ್ತ್ರದ ಹಿನ್ನೆಲೆ’ ಉಪನ್ಯಾಸ: ಯಶಸ್ವಿನಿ ಶರ್ಮಾ, ‘ನಾಡಪ್ರಭು ಹಿರಿಯ ಕೆಂಪೇಗೌಡರು ಒಂದು ಐತಿಹಾಸಿಕ ನೋಟ’ ಉಪನ್ಯಾಸ: ಡಿ. ಸ್ಮಿತಾ ರೆಡ್ಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ವಿದ್ಯಾವಿಹಾರ, ರಾಜಾಜಿನಗರ, ಬೆಳಿಗ್ಗೆ 11
ಜಯಂತಿ ಉದ್ಘಾಟನೆ: ಎಸ್.ಟಿ.ಸೋಮಶೇಖರ್, ಉಪನ್ಯಾಸ: ಎಲ್.ಎನ್. ಮುಕುಂದರಾಜ್, ತಲಕಾಡು ಚಿಕ್ಕರಂಗೇಗೌಡ, ಅತಿಥಿಗಳು: ಅನಿಲ್ ಛಳಿಗೇರಿ, ಅನಿಲ ಕುಮಾರ, ಜಯರಾಂ, ಎಸ್. ಮಾದಯ್ಯ, ಆಯೋಜನೆ: ಬಾಂಧವ್ಯ, ಸ್ಥಳ: ಬಾಂಧವ್ಯ ಕಚೇರಿ ಆವರಣ, ಜಗಜ್ಯೋತಿನಗರ, ಜ್ಞಾನಭಾರತಿ, ಸಂಜೆ 5
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.