<p>ಮಕ್ಕಳ ವಚನ ಮೇಳ: ಅಧ್ಯಕ್ಷತೆ: ನಂಜುಂಡ ಸ್ವಾಮೀಜಿ, ಅತಿಥಿಗಳು: ಎಸ್. ಪಿನಾಕಪಾಣಿ, ವೂಡೇ ಪಿ. ಕೃಷ್ಣ, ಲೋಕಪ್ರಕಾಶ್, ರೇಖಾ ಪ್ರಕಾಶ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30</p>.<p>ಯುವಜನೋತ್ಸವದ ಉದ್ಘಾಟನೆ: ಅತಿಥಿ: ಜಿ.ಎನ್. ನಾಗಮಣಿ ಶ್ರೀನಾಥ್, ಅಧ್ಯಕ್ಷತೆ: ಟಿ.ಟಿ. ಶ್ರೀನಿವಾಸನ್, ಆಯೋಜನೆ: ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ವಿದ್ಯಾಸಾಗರ ಪ್ರೊ. ಎಂಪಿಎಲ್ ಶಾಸ್ತ್ರಿ ಪಿಯು ಕಾಲೇಜು, ರಾಜಾಜಿನಗರ, ಬೆಳಿಗ್ಗೆ 10</p>.<p>ಗಾಂಧೀಜಿ ಅವರ ಆತ್ಮಕಥೆ ನೂರರ ಸಂಭ್ರಮ ‘ಯುವ ಜನತೆಗೆ ಗಾಂಧೀಜಿ ಅವರ ವಿಚಾರ ಪ್ರಸ್ತುತತೆ’ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಕೀರ್ತನ್ ಕುಮಾರ್ ಎಂ., ಉಪಸ್ಥಿತಿ: ಬಿ.ಕೆ. ಸೋಮಶೇಖರಪ್ಪ, ಎಂ.ಆರ್. ಸ್ವಾಮಿ, ಅಧ್ಯಕ್ಷತೆ: ಬಿ.ಎ. ವಾಸು, ‘ದೇಶದ ಏಕತೆಯ ಕುರಿತು ಗಾಂಧೀಜಿ ನಿಲುವುಗಳು’ ಗೋಷ್ಠಿ: ಅಮರೇಂದ್ರ ಹೊಲ್ಲಂಬಳ್ಳಿ, ‘ಶಿಕ್ಷಣ ಮತ್ತು ಗಾಂಧೀಜಿ’ ಗೋಷ್ಠಿ: ಅಬಿದಾ ಬೇಗಂ, ‘ಗಾಂಧಿ–ಜನಸಾಮಾನ್ಯರ ನಾಯಕ’ ಸಿ.ಜಿ. ಲಕ್ಷ್ಮೀಪತಿ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್, ಸ್ಥಳ: ರತನ್ ಟಾಟಾ ಸಭಾಂಗಣ, ಬೆಳಿಗ್ಗೆ 10.30</p>.<p class="Subhead">***</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಕ್ಕಳ ವಚನ ಮೇಳ: ಅಧ್ಯಕ್ಷತೆ: ನಂಜುಂಡ ಸ್ವಾಮೀಜಿ, ಅತಿಥಿಗಳು: ಎಸ್. ಪಿನಾಕಪಾಣಿ, ವೂಡೇ ಪಿ. ಕೃಷ್ಣ, ಲೋಕಪ್ರಕಾಶ್, ರೇಖಾ ಪ್ರಕಾಶ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30</p>.<p>ಯುವಜನೋತ್ಸವದ ಉದ್ಘಾಟನೆ: ಅತಿಥಿ: ಜಿ.ಎನ್. ನಾಗಮಣಿ ಶ್ರೀನಾಥ್, ಅಧ್ಯಕ್ಷತೆ: ಟಿ.ಟಿ. ಶ್ರೀನಿವಾಸನ್, ಆಯೋಜನೆ: ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ವಿದ್ಯಾಸಾಗರ ಪ್ರೊ. ಎಂಪಿಎಲ್ ಶಾಸ್ತ್ರಿ ಪಿಯು ಕಾಲೇಜು, ರಾಜಾಜಿನಗರ, ಬೆಳಿಗ್ಗೆ 10</p>.<p>ಗಾಂಧೀಜಿ ಅವರ ಆತ್ಮಕಥೆ ನೂರರ ಸಂಭ್ರಮ ‘ಯುವ ಜನತೆಗೆ ಗಾಂಧೀಜಿ ಅವರ ವಿಚಾರ ಪ್ರಸ್ತುತತೆ’ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಕೀರ್ತನ್ ಕುಮಾರ್ ಎಂ., ಉಪಸ್ಥಿತಿ: ಬಿ.ಕೆ. ಸೋಮಶೇಖರಪ್ಪ, ಎಂ.ಆರ್. ಸ್ವಾಮಿ, ಅಧ್ಯಕ್ಷತೆ: ಬಿ.ಎ. ವಾಸು, ‘ದೇಶದ ಏಕತೆಯ ಕುರಿತು ಗಾಂಧೀಜಿ ನಿಲುವುಗಳು’ ಗೋಷ್ಠಿ: ಅಮರೇಂದ್ರ ಹೊಲ್ಲಂಬಳ್ಳಿ, ‘ಶಿಕ್ಷಣ ಮತ್ತು ಗಾಂಧೀಜಿ’ ಗೋಷ್ಠಿ: ಅಬಿದಾ ಬೇಗಂ, ‘ಗಾಂಧಿ–ಜನಸಾಮಾನ್ಯರ ನಾಯಕ’ ಸಿ.ಜಿ. ಲಕ್ಷ್ಮೀಪತಿ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸೈನ್ಸ್, ಸ್ಥಳ: ರತನ್ ಟಾಟಾ ಸಭಾಂಗಣ, ಬೆಳಿಗ್ಗೆ 10.30</p>.<p class="Subhead">***</p>.<p class="Subhead">ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p class="Subhead">nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>