ಮಂಗಳವಾರ, 26 ಆಗಸ್ಟ್ 2025
×
ADVERTISEMENT
ADVERTISEMENT

ಅಲೆಮಾರಿ ಮೀಸಲಾತಿಗೆ ಹೋರಾಟ ಸಮಿತಿ ಸಭೆ: ರಾಹುಲ್‌ ಗಾಂಧಿ ಭೇಟಿಗೆ ತೀರ್ಮಾನ

Published : 26 ಆಗಸ್ಟ್ 2025, 16:17 IST
Last Updated : 26 ಆಗಸ್ಟ್ 2025, 16:17 IST
ಫಾಲೋ ಮಾಡಿ
Comments
ಸಂಪುಟದ ತೀರ್ಮಾನವೇ ಅಂತಿಮವಲ್ಲ. ಈಗಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಮಾತುಕತೆ ಮೂಲಕ ಗೊಂದಲ ಬಗೆಹರಿಸಿಕೊಳ್ಳದಿದ್ದರೆ ಮತ್ತಷ್ಟು ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ.
ರಾಜಪ್ಪ ದಳವಾಯಿ ಸಾಹಿತಿ
ಅಲೆಮಾರಿಗಳಿಗೆ ಸೌಲಭ್ಯ ಸಿಗುವವರೆಗೂ ಸಂಭ್ರಮ ಆಚರಿಸುವುದಿಲ್ಲ ಎನ್ನುವ ಮಾದಿಗ ಸಮುದಾಯದ ನಿಲುವು ಸ್ವಾಗತಾರ್ಹ. ಭಾವನಾತ್ಮಕ ಹೋರಾಟಕ್ಕಿಂತ ಹಕ್ಕಿನ ಭಾಷೆಯಲ್ಲಿಯೇ ಇದನ್ನು ಕೇಳಬೇಕು
ಡಾ.ಎಚ್‌.ವಿ.ವಾಸು ಚಿಂತಕ
ತಮಿಳುನಾಡು ಆಂಧ್ರಪ್ರದೇಶ ತೆಲಂಗಾಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲು ನೀಡಿರುವಾಗ ಕರ್ನಾಟಕದಲ್ಲಿ ಇತರ ಸಮುದಾಯಗಳಲ್ಲಿಯೇ ಸೇರಿಸಬಾರದಿತ್ತು. ಮಾದಿಗ ಸಮುದಾಯ ಪಾಲು ಬಿಟ್ಟು ಕೊಡಲು ಸಿದ್ದವಿದ್ದು ಇತರರನ್ನು ಮನ ಒಲಿಸಲಿ.
ದಾಸನೂರು ಕೂಸಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT