ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ವರದಿಯನ್ನು ಬಿಡುಗಡೆ ಮಾಡಿದರು. ಜೆಎಚ್ಐಐಆರ್ಯುನ ನಿಷಿತ್ ಪಟೇಲ್, ನಿಮ್ಹಾನ್ಸ್ ಹೆಚ್ಚುವರಿ ಪ್ರಾಚಾರ್ಯ ಡಾ. ಗೌತಮ್ ಸುಕುಮಾರ್ ವರದಿಯ ವಿವರ ನೀಡಿದರು. ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಂಚಾರ ಮತ್ತು ಸುರಕ್ಷತೆ ಆಯುಕ್ತ ಅಲೋಕ್ ಕುಮಾರ್, ಐಜಿಪಿ ಬಿ.ಆರ್. ರವಿಕಾಂತೇ ಗೌಡ ಇದ್ದರು.