ರಿಯಾಜ್ ಇರುವುದು ತಮ್ಮ ಕೊರತೆಗಳನ್ನು ಮುಖಾಮುಖಿಯಾಗಲು ಎಂದು ರಾಜೀವ್ ಅವರು ಹೇಳುತ್ತಿದ್ದರು. ಕಛೇರಿಯಲ್ಲಿ ಸರೋದ್ ನುಡಿಸುವುದಕ್ಕೂ ರಿಯಾಜ್ ವೇಳೆ ಅವರ ಪ್ರಯೋಗಕ್ಕೂ ಬಹಳ ಅಂತರವಿತ್ತು.
ಸಿ.ಚಂದ್ರಶೇಖರ್, ನಿವೃತ್ತ ಐಪಿಎಸ್ ಅಧಿಕಾರಿ
ಲಿಂಗಪರಿವರ್ತನೆ ಕಾರಣಕ್ಕೆ ಸಂಗೀತ ಕ್ಷೇತ್ರ ನನ್ನನ್ನು ದೂರವಿರಿಸಿದಾಗ ರಾಜೀವ್ ಅವರು ಕರೆದು ಕಛೇರಿ ಕೊಟ್ಟರು. ರಿಯಾಜ್ನಲ್ಲಿ ಏನೆಲ್ಲಾ ಪ್ರಯೋಗ ನಡೆಸಬಹುದು ಎಂಬುದನ್ನು ಹೇಳಿಕೊಟ್ಟರು.