ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಮತೀಯತೆಯಿಂದ ಸಂಗೀತ ಮಲಿನ: ರಹಮತ್ ತರಿಕೆರೆ

ಪಂಡಿತ್ ರಾಜೀವ್ ತಾರಾನಾಥ್ ನುಡಿನಮನ: ರಹಮತ್ ತರಿಕೆರೆ ಕಳವಳ
Published : 30 ಜೂನ್ 2024, 16:10 IST
Last Updated : 30 ಜೂನ್ 2024, 16:10 IST
ಫಾಲೋ ಮಾಡಿ
Comments
ರಿಯಾಜ್ ಇರುವುದು ತಮ್ಮ ಕೊರತೆಗಳನ್ನು ಮುಖಾಮುಖಿಯಾಗಲು ಎಂದು ರಾಜೀವ್ ಅವರು ಹೇಳುತ್ತಿದ್ದರು. ಕಛೇರಿಯಲ್ಲಿ ಸರೋದ್‌ ನುಡಿಸುವುದಕ್ಕೂ ರಿಯಾಜ್‌ ವೇಳೆ ಅವರ ಪ್ರಯೋಗಕ್ಕೂ ಬಹಳ ಅಂತರವಿತ್ತು.
ಸಿ.ಚಂದ್ರಶೇಖರ್, ನಿವೃತ್ತ ಐಪಿಎಸ್‌ ಅಧಿಕಾರಿ
ಲಿಂಗಪರಿವರ್ತನೆ ಕಾರಣಕ್ಕೆ ಸಂಗೀತ ಕ್ಷೇತ್ರ ನನ್ನನ್ನು ದೂರವಿರಿಸಿದಾಗ ರಾಜೀವ್ ಅವರು ಕರೆದು ಕಛೇರಿ ಕೊಟ್ಟರು. ರಿಯಾಜ್‌ನಲ್ಲಿ ಏನೆಲ್ಲಾ ಪ್ರಯೋಗ ನಡೆಸಬಹುದು ಎಂಬುದನ್ನು ಹೇಳಿಕೊಟ್ಟರು.
ರೂಮಿ ಹರೀಶ್, ಗಾಯಕ ಮತ್ತು ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT