‘ವನ್ಯಜೀವಿಗಳಿಗೆ ಮೇವಿನ ಮೀಸಲು ತಾಣ ನಿರ್ಮಾಣ, ಜಲಮೂಲಗಳ ನಿರ್ಮಾಣ, ಪಕ್ಷಿಗಳಿಗಾಗಿ ಆಹಾರ ಸಸ್ಯಗಳ ಬೆಳೆಸುವಿಕೆ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲ್ವೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತ ಸಲಹೆಗಳು ಹಾಸ್ಯಾಸ್ಪದ. ಆಹಾರ ಹಾಗೂನೀರಿನ ಮೂಲಗಳನ್ನು ಹುಡುಕುವುದು ಹೇಗೆಂದುವನ್ಯಜೀವಿಗಳಿಗೆ ಗೊತ್ತಿದೆ’ ಎಂದು ಗುರುಪ್ರಸಾದ್ ಟೀಕಿಸಿದ್ದಾರೆ.