‘ನಿಮ್ಮ ಜೀವ ದೇಶಕ್ಕೆ ಅಮೂಲ್ಯ’
ನಿಮ್ಮ ಬದುಕನ್ನು ರಕ್ಷಿಸುವುದೆಂದರೆ ನಿಮ್ಮ ಭವಿಷ್ಯವನ್ನು ರಕ್ಷಿಸಿದಂತೆ. ನಿಮ್ಮ ಜೀವವು ನಿಮ್ಮ ಹತ್ತಿರದವರಿಗೆ, ಪ್ರೀತಿಪಾತ್ರರಿಗೆ ಮತ್ತು ದೇಶಕ್ಕೆ ಅಮೂಲ್ಯವಾದುದು. ನಿಮ್ಮ ಜೀವನವು ನೀವು ಯೋಚಿಸುವುದಕ್ಕಿಂತ ಹೆಚ್ಚಿನ ಜನರಿಗೆ ಮುಖ್ಯವಾಗಿದೆ. ಕುಡಿದು ವಾಹನ ಚಲಾಯಿಸಬೇಡಿ,ಮದ್ಯಪಾನ ಸೇವಿಸಿದ್ದರೆ ಉಬರ್ನಲ್ಲಿ ಪ್ರಯಾಣಿಸಿ. ಸುರಕ್ಷಿತ 2020ನೇ ವರ್ಷವು ನಿಮ್ಮದಾಗಲಿ. ಹೊಸ ವರ್ಷದ ಶುಭಾಶಯಗಳು.
-ಡಾ. ಪಿ.ಶ್ಯಾಮರಾಜು, ಕುಲಪತಿ, ರೇವಾ ವಿಶ್ವವಿದ್ಯಾಲಯ