ಮೇದರಹಳ್ಳಿ ರೈಲ್ವೆ ಹಳಿ ಕ್ರಾಸ್ ಮಾಡಲು ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ
ಮೇದರಹಳ್ಳಿ ರೈಲ್ವೆ ಹಳಿ ಕ್ರಾಸ್ ಮಾಡಲು ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ
ಅರ್ಧಕ್ಕೆ ನಿಂತ ಅಂಡರ್ ಪಾಸ್ ನಲ್ಲಿ ಕೊಳಚೆ ನೀರು ತುಂಬಿರುವುದು
ಶ್ರೀ ಸಾಯಿ ಫೌಂಡೇಶನ್ ಅಧ್ಯಕ್ಷ ಹಾಗೂ ಶೆಟ್ಟಿಹಳ್ಳಿ ನಿವಾಸಿ ಬಿ. ಸುರೇಶ್

ಸಬ್ ಅರ್ಬನ್ ರೈಲು ಕಾಮಗಾರಿ ನಡೆಯುತ್ತಿರುವುದರಿಂದ ಅಂಡರ್ ಪಾಸ್ ವಿಸ್ತರಿಸಬೇಕು. ಶೀಘ್ರ ರೈಲ್ವೆ ಸಚಿವರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ.
ಎಸ್. ಮುನಿರಾಜುಶಾಸಕ