ನಾಲ್ಕು ತಂತಿ ಪ್ರಕಾಶನದ ಬಿ.ಸುರೇಶ್ ಅವರು, ‘ಈ ಪುಸ್ತಕವನ್ನು ಪ್ರಕಟಿಸುವ ಮೂಲಕ ಯು.ಆರ್.ರಾವ್ ಅವರ ಋಣ ತೀರಿಸುವ ಪ್ರಯತ್ನ ಮಾಡಿದ್ದೇವೆ. ಒಬ್ಬ ಸಾಧಕನ ಕಥೆಯನ್ನು ಜನರಿಗೆ ತಲುಪಿಸಿದ ತೃಪ್ತಿ ಇದೆ. ಇಂದಿನ ಸನ್ನಿವೇಶದಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವ ಸೃಷ್ಟಿಸುವುದು ಅಗತ್ಯವಾಗಿದೆ’ ಎಂದು
ಪ್ರತಿಪಾದಿಸಿದರು.