‘ತಮ್ಮೂರಿನಲ್ಲಿ ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಿದ್ದ ಆರೋಪಿ, ಅದಕ್ಕೆ ತಕ್ಕಂತೆ ಶೋಕಿ ಮಾಡುತ್ತಿದ್ದ. ಕದ್ದ ಆಭರಣಗಳನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಅದೇ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಕೆಲ ಯುವತಿಯರ ಜೊತೆಯೂ ಸಲುಗೆ ಇಟ್ಟುಕೊಂಡಿದ್ದ ಈತ, ಅವರಿಗೂ ಉಡುಗೊರೆಗಳನ್ನು ನೀಡುತ್ತಿದ್ದ’ ಎಂದೂ ಹೇಳಿದರು.