‘ಮೊಮ್ಮಗ ಇರುವ ವಿಳಾಸ ಗೊತ್ತಿದ್ದರೂ ಮೌನವಾಗಿದ್ದರು. ಚಂದ್ರಮ್ಮ, ಬೀದಿಬದಿ ತರಕಾರಿ–ಸೊಪ್ಪು ವ್ಯಾಪಾರ ಮುಂದುವರಿಸಿದ್ದರು. ವಿಳಾಸ ಪತ್ತೆಗೆ ಸಹಾಯ ಮಾಡಲಿಲ್ಲವೆಂದು ಸಿಟ್ಟಾಗಿದ್ದ ವಸಂತ್, ಸ್ನೇಹಿತ ಕಾರ್ತಿಕ್ ಜೊತೆ ಸೇರಿ ಅಜ್ಜಿಯ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.