ಬುಧವಾರ, 29 ಅಕ್ಟೋಬರ್ 2025
×
ADVERTISEMENT
ADVERTISEMENT

ಬೀದರ್‌ | ಅತಿವೃಷ್ಟಿ: ಕಡ್ದು ಕೊಟ್ಟವರಿಗೆ ಖುಷಿ, ಪಡೆದವರಿಗೆ ಸಂಕಟ

ಅತಿವೃಷ್ಟಿಯಿಂದ ಬೀದರ್‌ ಜಿಲ್ಲೆಯಲ್ಲಿ 1.67 ಲಕ್ಷ ಹೆಕ್ಟೇರ್ ಬೆಳೆ ಹಾನಿ
Published : 29 ಅಕ್ಟೋಬರ್ 2025, 6:17 IST
Last Updated : 29 ಅಕ್ಟೋಬರ್ 2025, 6:17 IST
ಫಾಲೋ ಮಾಡಿ
Comments
ಹಿಂಗಾರಿನಲ್ಲೂ ಕಾಡುತ್ತಿರುವ ಮಳೆ
ಮುಂಗಾರಿನಲ್ಲಿ ಹೆಚ್ಚುವರಿ ಮಳೆಯಾದ ಕಾರಣ ಜಿಲ್ಲೆಯ ಬಹುತೇಕ ಬೆಳೆಗಳು ನೆಲಕಚ್ಚಿವೆ. ಹಿಂಗಾರಿನಲ್ಲಾದರೂ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ, ಅಕ್ಟೋಬರ್‌ ತಿಂಗಳು ಮುಗಿಯುತ್ತ ಬಂದರೂ ಜಿಲ್ಲೆಯಾದ್ಯಂತ ಮಳೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಹಿಂಗಾರು ಕೃಷಿ ಚಟುವಟಿಕೆಗಳಿಗೆ ಬಹಳ ಹಿನ್ನಡೆ ಉಂಟಾಗಿದೆ. ನೆಲದಲ್ಲಿ ಹೆಚ್ಚಿನ ತೇವಾಂಶ ನೀರು ಸಂಗ್ರಹಗೊಂಡಿರುವುದರಿಂದ ಬಿತ್ತನೆಗೆ ಸಮಸ್ಯೆ ಉಂಟಾಗಿದೆ.
ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಹಾಕಿದ ಬಂಡವಾಳವೂ ವಾಪಸ್‌ ಬಂದಿಲ್ಲ. ಆದಕಾರಣ ಲೀಜ್‌ ಪಡೆದು ಕೃಷಿ ಮಾಡಿದವರಿಗೆ ಪರಿಹಾರ ನೀಡಬೇಕು
ರಾಮಣ್ಣ ಮನ್ನಾ,ಏಖ್ಖೆಳ್ಳಿ ರೈತ
ಯಾರು ಜಮೀನಿನಲ್ಲಿ ವಾಸ್ತವವಾಗಿ ಉಳುಮೆ ಮಾಡುತ್ತಾರೋ ಅಂತಹವರಿಗೆ ಪರಿಹಾರ ಧನ ಸೇರಬೇಕೇ ಹೊರತು ಮೂಲ ಮಾಲೀಕರಿಗಲ್ಲ
ಮಲ್ಲಿಕಾರ್ಜುನ ಬೀದರ್‌ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT