ಸೋಮವಾರ, 27 ಅಕ್ಟೋಬರ್ 2025
×
ADVERTISEMENT
ADVERTISEMENT

ಕೆಕೆಆರ್‌ಡಿಬಿ ಕಾಮಗಾರಿಯಲ್ಲಿ ಕೋಟ್ಯಂತರ ಭ್ರಷ್ಟಾಚಾರ: ದೀಪಕ್ ಚಾಂದೋರಿ ಆರೋಪ

Published : 27 ಅಕ್ಟೋಬರ್ 2025, 5:31 IST
Last Updated : 27 ಅಕ್ಟೋಬರ್ 2025, 5:31 IST
ಫಾಲೋ ಮಾಡಿ
Comments
ಔರಾದ್ ಕ್ಷೇತ್ರದಲ್ಲಿ ನಡೆದ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಮೇಲಧಿಕಾರಿ ಆದೇಶದ ನಂತರವೂ ತನಿಖಾ ವರದಿ ಸಲ್ಲಿಸಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯ ಹಾಗೂ ಲೋಕಾಯುಕ್ತದ ಮೊರೆ ಹೋಗಲಾಗುವುದು.
 ದೀಪಕ್ ಪಾಟೀಲ ಚಾಂದೋರಿ ಔರಾದ್‌ ಕ್ಷೇತ್ರದ ಮುಖಂಡ
ADVERTISEMENT
ADVERTISEMENT
ADVERTISEMENT