ಬಸವಕಲ್ಯಾಣದಲ್ಲಿ ಶುಕ್ರವಾರ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ ವೃತ್ತಕ್ಕೆ ಬಂದಾಗ ಕಂಡು ಬಂದ ದೃಶ್ಯ
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಅರೆಬೆತ್ತಲೆ ಪ್ರತಿಭಟನೆ ಡಾ.ಅಂಬೇಡ್ಕರ ವೃತ್ತಕ್ಕೆ ಬಂದಾಗ ನಡೆದ ಸಭೆಯಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು
ಶಾಸಕ ಶರಣು ಸಲಗರ ಅವರು ಬಾರುಕೋಲಿನಿಂದ ಹೊಡೆಸಿಕೊಂಡಿದ್ದರಿಂದ ಬೆನ್ನ ಮೇಲೆ ಉಂಟಾದ ಗಾಯಗಳು