ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬೀದರ್‌ | ಅರಣ್ಯದಲ್ಲಿ ರಸ್ತೆ ನಿರ್ಮಾಣ ಪ್ರಸ್ತಾವ ತಿರಸ್ಕರಿಸಿದ ಪರಿಸರ ಸಚಿವಾಲಯ

ಆರ್‌ಟಿಒ ಕಚೇರಿಯ ಸಂಪರ್ಕ ರಸ್ತೆಗಾಗಿ ಅರಣ್ಯ ಪ್ರದೇಶದ ಜಮೀನು ಪರಭಾರೆ
Published : 27 ಮೇ 2025, 5:08 IST
Last Updated : 27 ಮೇ 2025, 5:08 IST
ಫಾಲೋ ಮಾಡಿ
Comments
ಈಗಾಗಲೇ ಆರ್‌ಟಿಒ ಕಚೇರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅದಕ್ಕೆ ಸೂಕ್ತ ರಸ್ತೆಯಿಲ್ಲ. ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಅದು ತಿರಸ್ಕೃತಗೊಂಡಿದೆ.
– ಜಿ.ಕೆ. ಬಿರಾದಾರ ಆರ್‌ಟಿಒ ಬೀದರ್‌
ಸರ್ಕಾರದ ಕೋರಿಕೆ ಮೇರೆಗೆ ನಾನು ಕಳುಹಿಸಿದ್ದ ಪ್ರಸ್ತಾವವನ್ನು ಪರಿಸರ ಸಚಿವಾಲಯ ತಿರಸ್ಕರಿಸಿದೆ. ಪಟ್ಟಾ ಜಮೀನು ಖರೀದಿಸಿ ರಸ್ತೆ ನಿರ್ಮಿಸಿಕೊಳ್ಳಲು ಆರ್‌ಟಿಒಗೆ ಸಲಹೆ ಮಾಡಿದೆ.
– ವಾನತಿ ಎಂ.ಎಂ. ಉಪ ಅರಣ್ಯ ಸಂರಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT