ರಾಜ್ಯದಲ್ಲೇ ಅಧಿಕಾರಿಯೊಬ್ಬರು ಅತಿ ಹೆಚ್ಚು ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಪ್ರಕರಣ ಇದಾಗಿದೆ. ಭ್ರಷ್ಟಾಚಾರ ರಾಷ್ಟ್ರೀಯ ಕ್ಯಾನ್ಸರ್ ಇದ್ದಂತೆ. ಇಂಥವರಿಗೆ ಜಾಮೀನು ಕೂಡುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕಾಡಲೂರ ಸತ್ಯನಾರಾಯಣ ಆಚಾರ್ಯ ಜಾಮೀನು ನಿರಾಕರಿಸಿದರು.