ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷ ಮಹೇಶ ಪಂಚಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ವಿಶ್ವಕರ್ಮ, ಧರ್ಮ ವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ವಿಶ್ವಕರ್ಮ, ಪ್ರಮುಖರಾದ ಶಾಮರಾವ್, ನಾರಾಯಣ, ಪಾಂಡುರಂಗ ಮನ್ನಳ್ಳಿ, ಬಾಬುರಾವ್ ಚಿಮಕೋಡ್, ಈರಣ್ಣ ವಿಜಯಕುಮಾರ, ಜಯಪ್ರಕಾಶ, ಸಿದ್ಧಾರೂಢ, ಪಾಂಡುಂಗ, ರವಿ, ಸಂಜುಕುಮಾರ, ಈಶ್ವರ, ಸುಭಾಷ್, ವೈಜಿನಾಥ, ಕಾಶಿನಾಥ, ಬಿ.ಕೆ. ಬಡಿಗೇರ, ವಿಶ್ವನಾಥ, ಸಂಜು, ಉಮೇಶ, ಬಾಬುರಾವ್ ಚಾಂಬೋಳ, ಪ್ರಶಾಂತ ಹಾಜರಿದ್ದರು.