ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ವೀರಶೈವ ಲಿಂಗಾಯತ ಅವೈಜ್ಞಾನಿಕ ಪದ: ಬಸವರಾಜ ಧನ್ನೂರ

ಜೀವನ ಪದ್ಧತಿಯಿಂದ ಹಿಂದೂಗಳು; ಧರ್ಮ ಲಿಂಗಾಯತ–ಜಾಗತಿಕ ಲಿಂಗಾಯತ ಮಹಾಸಭಾ
Published : 20 ಸೆಪ್ಟೆಂಬರ್ 2025, 9:19 IST
Last Updated : 20 ಸೆಪ್ಟೆಂಬರ್ 2025, 9:19 IST
ಫಾಲೋ ಮಾಡಿ
Comments
‘ಇದು ಮೀಸಲಾತಿ ನೀಡುವ ಸಮೀಕ್ಷೆಯಲ್ಲ. ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿಯುವ ಸಮೀಕ್ಷೆ. ಯಾರು ಕೂಡ ಇದರ ಬಗ್ಗೆ ವಿಚಲಿತರಾಗುವ ಅಗತ್ಯವಿಲ್ಲ. ಸತ್ಯ ಬರೆಸಬೇಕು. ರಾಜಕಾರಣಿಗಳ ಮಾತು ಕೇಳಬೇಡಿ. ಬಸವಣ್ಣನವರು ಎಲ್ಲರನ್ನೂ ಒಳಗೊಂಡ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ’ ಎಂದು ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಹೇಳಿದರು.
-ಜತ್ತಿ, ಖಂಡ್ರೆ ದಾಖಲಾತಿಯಲ್ಲಿ ಲಿಂಗಾಯತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT