`ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ಎರಡು ಘಟಕಗಳನ್ನು ಸ್ಥಾಪಿಸಲಾಗಿದ್ದು, ನಾರಾಯಣಪುರ ರಸ್ತೆ ಪಕ್ಕದಲ್ಲಿನ ನೀರಿನ ಘಟಕ ನಿರ್ಮಾಣಗೊಂಡು ಎರಡು ವರ್ಷವಾದರೂ ಆರಂಭ ವಾಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಂದು ಸಲ ನಳಗಳಲ್ಲಿ ಹೊಲಸು ನೀರು ಸರಬರಾಜು ಆಗುತ್ತಿದ್ದು, ಅದನ್ನೇ ಕುಡಿಯಬೇಕಾಗುತ್ತಿದೆ. ನಾನಾ ರೋಗಗಳು ಬರುತ್ತಿವೆ’ ಎಂದು ಹೇಳುತ್ತಾರೆಮಾರುತಿ ಫುಲೆ.