ಸೋಮವಾರ ಸಂಜೆ 6 ಗಂಟೆಗೆ ತೆಲಂಗಾಣದ ಸಂಗಾರೆಡ್ಡಿಯಿಂದ ಹೊರಟು ರಾತ್ರಿ ಬೀದರ್ಗೆ ಬಂದಿದ್ದರು. ಜನವಾಡ ರಸ್ತೆಯಲ್ಲಿರುವ ಬಸ್ ತಂದುದಾಣದ ಬಳಿ ಊರಿಗೆ ಹೋಗಲು ಔರಾದ್ ಕಡೆಗೆ ಹೋಗುವ ಬಸ್ಗಾಗಿ ಕಾದು ನಿಂತಿದ್ದರು ಎನ್ನಲಾಗಿದೆ. ಅಪರಿಚಿತರು ಕಲ್ಲು ಎತ್ತು ಹಾಕಿಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.