ಮಹಾಲಿಂಗ ಸ್ವಾಮೀಜಿ, ಜೆಎಂಎಫ್ ಕಿರಿಯ ಶ್ರೇಣಿ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ, ಸರ್ಕಾರಿ ಸಹಾಯಕ ವಕೀಲ ಶಿವರಾಜ ಶೆಟಕಾರ್, ಉಪ ತಹಶೀಲ್ದಾರ್ ದಿಲರಾಜ್ ಪಸರಗಿ, ಡಿವೈಎಸ್ಪಿ ಡಾ.ದೇವರಾಜ ಬಿ, ತಾಲ್ಲೂಕು ಪಂಚಾಯಿತಿ ಇಒ ಚಿತ್ರಲೇಖಾ ಪಾಟೀಲ, ಎಡಿ ಶಿವಲೀಲಾ, ಲೋಕೋಪಯೋಗಿ ಇಲಾಖೆಯ ಎಇಇ ಶಿವಶಂಕರ ಕಾಮಶೆಟ್ಟಿ, ವಕೀಲ ವೈಜಿನಾಥ ಸಿರ್ಸಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಮೈನೋದ್ಧಿನ್, ಅರಣ್ಯಾಧಿಕಾರಿ ಕರೇಪ್ಪ ಪೂಜಾರಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ, ಸಂಜೀವ, ವೈಹಿನಾಥ, ಜುಬೇರ್, ಶಿವಾನಂದ, ಸಂತೋಷ ಅವರು
ಇದ್ದರು.