ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಎನ್. ಮಾಲಿಪಾಟೀಲ, ಉಪಾಧ್ಯಕ್ಷರಾದ ಪಂಢರಿ ಆಡೆ, ನಿರ್ಮಲಾ ಚಲ್ವಾ, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾವೆ, ಸಹ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್, ಸುಮತಿ, ಸಂಘಟನಾ ಕಾರ್ಯದರ್ಶಿ ರಂಗರಾವ್, ರಾಜಮತಿ ಕೊರಾಳೆ, ಕೋಶಾಧ್ಯಕ್ಷ ಅಲ್ಲಾವುದ್ದಿನ್ ಪಟೇಲ್, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಜು ಸಾಗರ, ಜಗನ್ನಾಥ ಪತಂಗೆ, ಸೂರ್ಯಕಾಂತ ಸುಂಟೆ, ಮುರುಘೇಂದ್ರ, ರಾಜಪ್ಪ ಜಮಾದಾರ್, ಗಜಾನನ, ಬಸವರಾಜ ಪಾಟೀಲ, ರಾಜಪ್ಪ ನಂದೋಡೆ ಪಾಲ್ಗೊಂಡಿದ್ದರು.