ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಪಕ್ಕದ ಗಿಡಕಂಟೆಗಳನ್ನು ತೆಗೆದು ಎರಡೂ ಬದಿಗೆ ಶನಿವಾರ ಚರಂಡಿ ನಿರ್ಮಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಸುಧಾರಣೆಗೊಂಡಾಗ ಕಂಡಿರುವ ದೃಶ್ಯ
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆಯಲ್ಲಿ ಶನಿವಾರ ಸುಧಾರಣಾ ಕಾರ್ಯ ಆರಂಭಿಸಲಾಯಿತು. ಪಿಡಿಒ ಚಂದ್ರಾಮ ಧೂಳಖೇಡ ಮತ್ತಿತರರು ಇದ್ದರು

ರಸ್ತೆ ಪಕ್ಕದ ಜಮೀನಿನ ಮಾಲೀಕ ಕಾಶಿನಾಥ ಚೌಧರಿ ಅವರು ಒಪ್ಪಿದ್ದರಿಂದ ಸಮಸ್ಯೆ ಬಗೆಹರಿದಿದೆ. ಪಂಚಾಯಿತಿ ತೆರಿಗೆ ಹಣದಿಂದ ಸುಧಾರಣಾ ಕಾರ್ಯ ನಡೆದಿದೆ.
-ಚಂದ್ರಾಮ ಧೂಳಖೇಡ ಪಿಡಿಒ