ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ನೀಲಕಂಠ ಗ್ರಾಮ: ಒಂದೇ ದಿನದಲ್ಲಿ ರಸ್ತೆ ಸುಧಾರಣೆ

15 ವರ್ಷಗಳಿಂದ ಇದ್ದ ಸಮಸ್ಯೆ ಗ್ರಾಮ ಪಂಚಾಯಿತಿ ಮಧ್ಯಸ್ಥಿಕೆಯಲ್ಲಿ ಪರಿಹಾರ
Published : 11 ಆಗಸ್ಟ್ 2024, 6:46 IST
Last Updated : 11 ಆಗಸ್ಟ್ 2024, 6:46 IST
ಫಾಲೋ ಮಾಡಿ
Comments
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಪಕ್ಕದ ಗಿಡಕಂಟೆಗಳನ್ನು ತೆಗೆದು ಎರಡೂ ಬದಿಗೆ ಶನಿವಾರ ಚರಂಡಿ ನಿರ್ಮಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಪಕ್ಕದ ಗಿಡಕಂಟೆಗಳನ್ನು ತೆಗೆದು ಎರಡೂ ಬದಿಗೆ ಶನಿವಾರ ಚರಂಡಿ ನಿರ್ಮಿಸಲಾಯಿತು
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಸುಧಾರಣೆಗೊಂಡಾಗ ಕಂಡಿರುವ ದೃಶ್ಯ
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆ ಸುಧಾರಣೆಗೊಂಡಾಗ ಕಂಡಿರುವ ದೃಶ್ಯ
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆಯಲ್ಲಿ ಶನಿವಾರ ಸುಧಾರಣಾ ಕಾರ್ಯ ಆರಂಭಿಸಲಾಯಿತು. ಪಿಡಿಒ ಚಂದ್ರಾಮ ಧೂಳಖೇಡ ಮತ್ತಿತರರು ಇದ್ದರು
ಬಸವಕಲ್ಯಾಣ ತಾಲ್ಲೂಕಿನ ನೀಲಕಂಠ ಗ್ರಾಮದ ರಸ್ತೆಯಲ್ಲಿ ಶನಿವಾರ ಸುಧಾರಣಾ ಕಾರ್ಯ ಆರಂಭಿಸಲಾಯಿತು. ಪಿಡಿಒ ಚಂದ್ರಾಮ ಧೂಳಖೇಡ ಮತ್ತಿತರರು ಇದ್ದರು
ಚಂದ್ರಾಮ ಧೂಳಖೇಡ
ಚಂದ್ರಾಮ ಧೂಳಖೇಡ
ರಸ್ತೆ ಪಕ್ಕದ ಜಮೀನಿನ ಮಾಲೀಕ ಕಾಶಿನಾಥ ಚೌಧರಿ ಅವರು ಒಪ್ಪಿದ್ದರಿಂದ ಸಮಸ್ಯೆ ಬಗೆಹರಿದಿದೆ. ಪಂಚಾಯಿತಿ ತೆರಿಗೆ ಹಣದಿಂದ ಸುಧಾರಣಾ ಕಾರ್ಯ ನಡೆದಿದೆ.
-ಚಂದ್ರಾಮ ಧೂಳಖೇಡ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT