ಕಾಂಗ್ರೆಸ್ ಮುಖಂಡರಾದ ಬಾಲರಾಜ್, ಜಯಣ್ಣ, ನಗರಸಭೆ ಸದಸ್ಯ ರಾಘವೇಂದ್ರ, ಮಂಜುನಾಥ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂರಾದ ಶಿವಕುಮಾರ್, ಅಕ್ಮಲ್ ಪಾಷ, ಶಾಂತರಾಜು, ಕಿರಣ್, ಮಲ್ಲು, ಚಿನ್ನಸ್ವಾಮಿ ಮಾಳಿಗೆ, ರವಿ, ಆನಂದ್, ಸ್ವಾಮಿ ನಂಜಪ್ಪ, ಮೂರ್ತಿ, ಮಲ್ಲಿಕಾರ್ಜುನ, ರೈತ ಮುಖಂಡ ಶೈಲೇಂದ್ರ, ಅಣಗಳ್ಳಿ ಬಸವರಾಜು, ಶಿವರಾಮ್, ರವಿನಾಯ್ಡು, ರಾಚಪ್ಪ, ಬಸವಣ್ಣ, ಬಸವರಾಜು, ದಶರತ್, ರೇಚಣ್ಣ, ಜಯರಾಜ್, ಶಿವಣ್ಣ, ಶಿವಮ್ಮ, ಸೇರಿದಂತೆ ಅನೇಕರು ಇದ್ದರು.