ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಚಾಮರಾಜನಗರ: ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕಿದ ಬಿಜೆಪಿ

ನಾಯಕರ ಮೇಲೆ ಒತ್ತಡ ಹಾಕಿದ್ದ ಸ್ಥಳೀಯ ಆಕಾಂಕ್ಷಿಗಳು
Published : 15 ಮಾರ್ಚ್ 2024, 6:45 IST
Last Updated : 15 ಮಾರ್ಚ್ 2024, 6:45 IST
ಫಾಲೋ ಮಾಡಿ
Comments
ನಾನೂ ಆಕಾಂಕ್ಷಿಯಾಗಿದ್ದೆ. ಕೊನೇ ಕ್ಷಣದಲ್ಲಿ ಕೈತಪ್ಪಿದೆ. ಸ್ಥಳೀಯರನ್ನು ಆಯ್ಕೆ ಮಾಡಿದ್ದು ಸ್ವಾಗತಾರ್ಹ. ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ.
– ಎಸ್‌.ಮಹದೇವಯ್ಯ, ಟಿಕೆಟ್‌ ಆಕಾಂಕ್ಷಿ
ಸ್ಥಳೀಯರಾಗಿರುವ ಎಸ್‌.ಬಾಲರಾಜ್‌ ಆಯ್ಕೆ ಸ್ವಾಗತಾರ್ಹ. ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್‌ ಬಿಎಸ್‌ಪಿ ಕೂಡ ಸ್ಥಳೀಯರಿಗೇ ಟಿಕೆಟ್‌ ನೀಡಬೇಕು.
–ವೆಂಕಟರಮಣಸ್ವಾಮಿ (ಪಾಪು) ಟಿಕೆಟ್‌ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT