ಅನಾಥರ ನಿರ್ಗತಿಕರಿಗೆ ಹಿರಿಯ ಜೀವಿಗಳ ಬದುಕುಗಳಿಗೆ ಬೆಲೆ ಇಲ್ಲವೇ? ಕಸದ ರಾಶಿಗಳಲ್ಲಿ ರಸ್ತೆ ವಿಭಕದ ಮೇಲೆ ರಸ್ತೆಯ ಇಕ್ಕೆಲಗಳಲ್ಲಿ ಜೀವಿಸುತ್ತಿದ್ದಾರೆ. ಇವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಬೇಕು.
ಇಲಾಹಿ ಭಕ್ಷ್, ನಿವೃತ್ತ ಮುಖ್ಯಶಿಕ್ಷಕ
ನಾರೇಪಲ್ಲಿ ಗ್ರಾಮದ ಬಳಿಯ ಟೋಲ್ ಫ್ಲಾಜಾದ ಮುಂದೆ ರಸ್ತೆಯ ಮಧ್ಯಭಾಗದಲ್ಲಿ ವಾಸವಿರುವ ವ್ಯಕ್ತಿ