ತಹಶೀಲ್ದಾರ್ ವೈ.ರವಿ, ತಹಶೀಲ್ದಾರ್ ಗ್ರೇಡ್-2 ವಿ.ಸುಬ್ರಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿದ್ದಪ್ಪ, ಪುರಸಭಾ ಮುಖ್ಯಾಧಿಕಾರಿ ಕೆ. ಮಧುಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಎ. ನಂಜುಂಡಪ್ಪ, ಸದಸ್ಯ ಕೆ.ಎ. ಶ್ರೀನಾಥ್, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಹನುಮಂತರೆಡ್ಡಿ, ಕುರುಬರ ಸಂಘದ ರಾಜ್ಯ ನಿರ್ದೇಶಕಿ ವೈ. ಪ್ರೇಮಾಚಂದ್ರಪ್ಪ, ತಾಲ್ಲೂಕು ಕುರುಬರ ಸಂಘದ ಮುನಿಸಾಮಿ, ಚಂದ್ರಪ್ಪ,ಆದಿನಾರಾಯಣಪ್ಪ, ಶ್ರೀನಿವಾಸಗೌಡ, ಕಾರಕೂರಪ್ಪ, ವೆಂಕಟರವಣಪ್ಪ, ಗಂಗಾಧರ, ಛಲವಾದಿ ಸಂಘದ ತಾಲ್ಲೂಕುಅಧ್ಯಕ್ಷ ಟಿ. ರಾಮಪ್ಪ, ರಮೇಶ್, ಶಿವಪ್ಪ ಸೇರಿದಂತೆ ಇತರರು ಇದ್ದರು.