ಗುರುವಾರ, 2 ಅಕ್ಟೋಬರ್ 2025
×
ADVERTISEMENT
ADVERTISEMENT

ಸರ್ಕಾರಗಳು ಬಂಡವಾಳಶಾಹಿ, ರಿಯಲ್ ಎಸ್ಟೇಟ್‌ ಗುಲಾಮರು: ನಿವೃತ್ತ ನ್ಯಾ. ಗೋಪಾಲಗೌಡ

‘ಜಲಾಗ್ರಹ’ ಸಮಾವೇಶ
Published : 2 ಅಕ್ಟೋಬರ್ 2025, 13:56 IST
Last Updated : 2 ಅಕ್ಟೋಬರ್ 2025, 13:56 IST
ಫಾಲೋ ಮಾಡಿ
Comments
‘ಎರಡನೇ ಅವಧಿ; ಜಂಭ ಕೊಚ್ಚಿಕೊಳ್ಳುವ ಸಿ.ಎಂ’
ನಾನು ಎರಡನೇ ಅವಧಿಗೆ ಸಿ.ಎಂ ಆದೆ ಎಂದು ಮುಖ್ಯಮಂತ್ರಿ ಜಂಭಕೊಚ್ಚಿಕೊಳ್ಳುವರು. ಆದರೆ ಈ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡಲು ಸಾಧ್ಯವಾಗಿಲ್ಲ ಎಂದು ಗೋಪಾಲಗೌಡ ಅವರು ಕಿಡಿಕಾರಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಾಗಿದ್ದಾರೆ. ರಾಜ್ಯಪಾಲರ ಕಚೇರಿಗಳು ರಾಜಕೀಯ ಕೇಂದ್ರಗಳಾಗಿವೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT