ಬಡಾವಣೆಯ ಕೆಸರು ರಸ್ತೆಯಲ್ಲಿ ದ್ವಿಚಕ್ರ ವಾಹನ ನಡೆಸಲು ಹರಸಾಹಸ ಪಡುತ್ತಿರುವ ಸವಾರ
ರಿಪೇರಿಯಾಗಿರುವ ಶುದ್ಧ ಕುಡಿಯುವ ನೀರಿನ ಘಟಕ
ರಾಜಕಾಲುವೆ ಪಕ್ಕ ನಿವೇಶನ ನೀಡಲಾಗಿದೆ. ಸುಗಮ ರಸ್ತೆ ಇಲ್ಲ. ಕಾಲುವೆಯಲ್ಲಿ ಇಳಿದು ಮನೆಗೆ ಬರಬೇಕು. ಕಾಲುಜಾರಿ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.
ಡಿ.ಎಸ್. ಸಾಯಿ ಬಡಾವಣೆ ನಿವಾಸಿ
ಬಡಾವಣೆಯಲ್ಲಿ ನೀರು ಬೀದಿದೀಪ ಚರಂಡಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಪುರಸಭೆ ಅಧಿಕಾರಿ ಸದಸ್ಯರು ಶಾಸಕರಿಗೆ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.