ಸಿರಿಧಾನ್ಯ ಮೇಳಕ್ಕೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಸೇರಿ ಇತರರು ಎತ್ತಿನ ಬಂಡಿಯಲ್ಲಿ ಬಂದರು
ಪೋಸ್ಟರ್ ಬಿಡುಗಡೆ
ಪಾಕಸ್ಪರ್ಧೆ ವಿಜೇತರಾದ ಮಹಿಳೆಯರಿಗೆ ಸನ್ಮಾನ
ನಮ್ಮ ಆಹಾರ ಪದ್ಧತಿಯನ್ನು ನಮ್ಮ ಅಡುಗೆ ಮನೆಯಲ್ಲಿ ಕಳೆದುಕೊಂಡಿದ್ದೇವೆ. ಇದರಿಂದ ಆಯುಷ್ಯವೂ ಕಳೆದುಕೊಳ್ಳುತ್ತಿದ್ದೇವೆ. ಸಿರಿಧಾನ್ಯಗಳನ್ನು ಬೆಳೆಯಲಾರಂಭಿಸಿ ಅವುಗಳಿಗೆ ಮೌಲ್ಯವರ್ಧನೆ ಮಾಡಿದರೆ ಹೆಚ್ಚಿನ ಲಾಭವಾಗಲಿದೆ.