ಶನಿವಾರ, 10 ಜನವರಿ 2026
×
ADVERTISEMENT
ADVERTISEMENT

ಗೌರಿಬಿದನೂರು| ಸಿರಿಧಾನ್ಯ ಮೇಳಕ್ಕೆ ರಂಗೋಲಿ ಮೆರುಗು

ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಮೇಳ l ಜನರ ಸೆಳೆದ ವಿವಿಧ ತಳಿಯ ಎತ್ತು, ಕುರಿ, ಫಲ ಪುಷ್ಪಗಳು, ಖಾದ್ಯಗಳು
Published : 9 ಜನವರಿ 2026, 6:22 IST
Last Updated : 9 ಜನವರಿ 2026, 6:22 IST
ಫಾಲೋ ಮಾಡಿ
Comments
ಸಿರಿಧಾನ್ಯ ಮೇಳಕ್ಕೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಸೇರಿ ಇತರರು ಎತ್ತಿನ ಬಂಡಿಯಲ್ಲಿ ಬಂದರು
ಸಿರಿಧಾನ್ಯ ಮೇಳಕ್ಕೆ ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಸೇರಿ ಇತರರು ಎತ್ತಿನ ಬಂಡಿಯಲ್ಲಿ ಬಂದರು
ಪೋಸ್ಟರ್ ಬಿಡುಗಡೆ
ಪೋಸ್ಟರ್ ಬಿಡುಗಡೆ
ಪಾಕಸ್ಪರ್ಧೆ ವಿಜೇತರಾದ ಮಹಿಳೆಯರಿಗೆ ಸನ್ಮಾನ
ಪಾಕಸ್ಪರ್ಧೆ ವಿಜೇತರಾದ ಮಹಿಳೆಯರಿಗೆ ಸನ್ಮಾನ
ನಮ್ಮ ಆಹಾರ ಪದ್ಧತಿಯನ್ನು ನಮ್ಮ ಅಡುಗೆ ಮನೆಯಲ್ಲಿ ಕಳೆದುಕೊಂಡಿದ್ದೇವೆ. ಇದರಿಂದ ಆಯುಷ್ಯವೂ ಕಳೆದುಕೊಳ್ಳುತ್ತಿದ್ದೇವೆ. ಸಿರಿಧಾನ್ಯಗಳನ್ನು ಬೆಳೆಯಲಾರಂಭಿಸಿ ಅವುಗಳಿಗೆ ಮೌಲ್ಯವರ್ಧನೆ ಮಾಡಿದರೆ ಹೆಚ್ಚಿನ ಲಾಭವಾಗಲಿದೆ. 
ಎಂ.ಆರ್. ಶಿವಣ್ಣ ಅಧ್ಯಕ್ಷ ಜಿಲ್ಲಾ ಕೃಷಿಕ ಸಮಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT