ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಸಾಧನೆ ಹಾದಿಯಲ್ಲಿ ಸುಗಟೂರಿನ ಸರ್ಕಾರಿ ಶಾಲೆ

ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಸಾಧನೆ; ಅಂತರರಾಷ್ಟ್ರೀಯ ಮಕ್ಕಳ ಶಿಬಿರದಲ್ಲಿ ಭಾಗಿ
Published : 11 ಆಗಸ್ಟ್ 2024, 6:29 IST
Last Updated : 11 ಆಗಸ್ಟ್ 2024, 6:29 IST
ಫಾಲೋ ಮಾಡಿ
Comments
ಮಕ್ಕಳಿಗೆ ಶಿಕ್ಷಕರಿಂದ ಪ್ರಯೋಗಾಲಯದಲ್ಲಿ ವಿಜ್ಞಾನ ಪಾಠ
ಮಕ್ಕಳಿಗೆ ಶಿಕ್ಷಕರಿಂದ ಪ್ರಯೋಗಾಲಯದಲ್ಲಿ ವಿಜ್ಞಾನ ಪಾಠ
ಎಚ್.ಎಸ್.ರುದ್ರೇಶಮೂರ್ತಿ
ಎಚ್.ಎಸ್.ರುದ್ರೇಶಮೂರ್ತಿ
ಎಸ್.ಪಿ.ಹರಿಪ್ರಿಯಾ
ಎಸ್.ಪಿ.ಹರಿಪ್ರಿಯಾ
ಎಸ್.ಎಸ್.ಮೊನೀಷಾ
ಎಸ್.ಎಸ್.ಮೊನೀಷಾ
ಕಾತ್ಯಾಯಿನಿ
ಕಾತ್ಯಾಯಿನಿ
ಪ್ರತಿವರ್ಷವೂ ಮಕ್ಕಳಿಗೆ ಅಗತ್ಯವಿರುವಷ್ಟು ನೋಟ್ ಪುಸ್ತಕಗಳನ್ನು ಸಂಸ್ಥೆ ದಾನಿಗಳಿಂದ ಕೊಡಿಸಲಾಗುತ್ತಿದೆ. ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಲಾಗುತ್ತಿದೆ
-ಎಚ್.ಎಸ್.ರುದ್ರೇಶಮೂರ್ತಿ ಮುಖ್ಯಶಿಕ್ಷಕ
ಶಾಲೆಯಲ್ಲೆ ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕರಿರುವುದರಿಂದ ಕಲಿಕೆಯಲ್ಲಿ ಕೊರತೆ ಇಲ್ಲ. ಬೆಂಗಳೂರಿನಲ್ಲಿ ಖಾಸಗಿ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿದ ನನಗೆ ಈ ಶಾಲೆಯಲ್ಲಿನ ಪರಿಸರ ಕಲಿಕಾ ಪ್ರೋತ್ಸಾಹ ಖುಷಿಕೊಟ್ಟಿದೆ
- ಎಸ್.ಪಿ.ಹರಿಪ್ರಿಯಾ 6ನೇ ತಗರತಿ ವಿದ್ಯಾರ್ಥಿನಿ
ಕಲಿಯಲು ಬೇಕಾದ ಸೌಲಭ್ಯ ಇಲ್ಲಿವೆ. ಶಿಕ್ಷಕರ ಬೋಧನೆ ಮಕ್ಕಳ ಬಗೆಗಿನ ಕಾಳಜಿ ಕಲಿಯಲು ಪ್ರೋತ್ಸಾಹ ಸಿಗುವಂತಿದೆ. ಪ್ರಾಥಮಿಕ ಹಂತದಿಂದ 8ನೇ ತರಗತಿವರೆಗೆ ಉತ್ತಮ ಶಿಕ್ಷಣ ಇಲ್ಲಿ ಸಿಗುವುದರಿಂದ ಕಲಿಯಲು ಇದಕ್ಕಿಂತ ಬೇರೆ ಶಾಲೆ ಬೇಕಿಲ್ಲ
-ಎಸ್.ಎಸ್.ಮೊನೀಷಾ 8ನೇ ತಗರತಿ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT