ಎಪಿಎಂಸಿ ನಿರ್ದೇಶಕ ಬಿದರೆ ಜಗದೀಶ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೇಂಕುಮಾರ್, ಚಿಕ್ಕಮಗಳೂರು ಚಂದ್ರಪ್ಪ, ಎ.ಸಿ.ಚಂದನ, ಎಸ್.ವಿ.ಉಮಾಪತಿ, ಬಿ.ಪಿ.ನಾಗಪ್ಪ, ಮರುಗುದ್ದಿ ಮನು, ಪದ್ಮಾಶಂಕರ್, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಲೋಕೇಶ್, ಬಿ.ಟಿ.ಗಂಗಾಧರ ನಾಯ್ಕ, ಬಿಸಿಲೆರೆ ಕೆಂಪರಾಜು, ಸತೀಶ್ ನಾಯ್ಕ, ಯರದಕೆರೆ ರಾಜಪ್ಪ ಇದ್ದರು.