ಧರ್ಮಪ್ರಾಂತ್ಯದ ಧರ್ಮಾಧಿಕಾರಿ ಎಲಿಯಾಸ್ ಸೀಕ್ವೆರಾ, ಬಾಳೆಹೊನ್ನೂರು ಧರ್ಮಕೇಂದ್ರದ ಮುಖ್ಯಸ್ಥ ಪೌಲ್ ಡಿಸೋಜ, ಪ್ರಾಂತ್ಯಾಧಿಕಾರಿಣಿ ಲಿಲ್ಲಿ ಫರ್ನಾಂಡಿಸ್, ಜೆರೊಮ್ ಮೆಕ್ಯಾಡೊ, ಸಿ.ಅಂತೋನಿ ರಾಜ್, ಸ್ಟ್ಯಾನಿ ಜೆ. ಲೋಬೊ, ಜೋಸೆಫ್ ವಿಜಯ್ ಮಾಡ್ತಾ, ತಹಶೀಲ್ದಾರ್ ವಿಮಲ ಸುಪ್ರಿಯಾ, ಕೊಪ್ಪ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಮೆಲ್ವಿನ್ ಟೆಲ್ಲಿಸ್ ಇದ್ದರು.