ಬೀರೂರು ಪಟ್ಟಣದ ಮೈಲಾರಲಿಂಗಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಕಲಾವಿದ ರಾಜಶೇಖರ್ ವರ್ಣ ಮತ್ತು ರಂಗೋಲಿಯಲ್ಲಿ ಮೈಲಾರಲಿಂಗಸ್ವಾಮಿಯವರ ಚಿತ್ರ ಬಿಡಿಸಿದ್ದರು.
ಬೀರೂರು ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಶುಭಾಷಯ ಕೋರಲು ಹೂವು ಮತ್ತು ಬಣ್ಣಗಳಿಂದ ವಿಶೇಷ ರಂಗೋಲಿಚಿತ್ರ ಬಿಡಿಸಲಾಗಿತ್ತು.