ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ವಸೀಂ, ಬಿಇಒ ಪುಷ್ಪಾ, ಗ್ರೇಡ್ 2 ತಹಶೀಲ್ದಾರ್ ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿಯ ಡಿ.ರಾಮು, ವಾಲ್ಮೀಕಿ ಸಂಘದ ನಾಗರಾಜ್, ಸಂದೀಪ್, ಜೈಭೀಮ್ ಸಂಘದ ತಾಲ್ಲೂಕು ಅಧ್ಯಕ್ಷ ರವಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಂಜುನಾಥ್, ಮುಖಂಡ ಎಚ್.ಎಂ.ಶಿವಣ್ಣ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮನೀಷ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಿರಂಜನ್, ಧನಂಜಯ ಮೇದೂರ, ಶಿಕ್ಷಕ ನಾಗರಾಜ್ ಇದ್ದರು.