<p><strong>ಬೀರೂರು</strong>: ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ತುಳಸಿ ಕಲ್ಯಾಣ ಮತ್ತು ವೃಂದಾವನೋತ್ಸವ ನೆರವೇರಿತು.</p>.<p>ಉತ್ಥಾನದ್ವಾದಶಿ ಅಂಗವಾಗಿ ಶನಿವಾರ ಗ್ರಾಮದೇವತೆ ರಂಗನಾಥಸ್ವಾಮಿಗೆ ಅಭಿಷೇಕ, ಪುಷ್ಪಾಲಂಕಾರ ನೆರವೇರಿಸಿ, ಕಲ್ಯಾಣೋತ್ಸವ ನಡೆಸಲು ಉತ್ಸವ ಮೂರ್ತಿಗಳನ್ನು ರಾತ್ರಿ ವೃಂದಾವನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಅಲ್ಲಿ ತುಳಸಿ-ರಂಗನಾಥಸ್ವಾಮಿ ಕಲ್ಯಾಣ ಸೇವೆ, ಮಹಾಮಂಗಳಾರತಿ, ಭಾನುವಾರ ಬೆಳಿಗ್ಗೆ ಹಣ್ಣು, ತುಪ್ಪ ಸೇವೆ, ಗಂಗಾಪೂಜೆ ಸಲ್ಲಿಸಿ ಗುಡಿ ತುಂಬಿಸಲಾಯಿತು. ಸಂಜೆ ಸ್ವಾಮಿಯ ಊರ ಮೆರವಣಿಗೆ, ಪ್ರಸಾದ ವಿನಿಯೋಗ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀರೂರು</strong>: ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ತುಳಸಿ ಕಲ್ಯಾಣ ಮತ್ತು ವೃಂದಾವನೋತ್ಸವ ನೆರವೇರಿತು.</p>.<p>ಉತ್ಥಾನದ್ವಾದಶಿ ಅಂಗವಾಗಿ ಶನಿವಾರ ಗ್ರಾಮದೇವತೆ ರಂಗನಾಥಸ್ವಾಮಿಗೆ ಅಭಿಷೇಕ, ಪುಷ್ಪಾಲಂಕಾರ ನೆರವೇರಿಸಿ, ಕಲ್ಯಾಣೋತ್ಸವ ನಡೆಸಲು ಉತ್ಸವ ಮೂರ್ತಿಗಳನ್ನು ರಾತ್ರಿ ವೃಂದಾವನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಅಲ್ಲಿ ತುಳಸಿ-ರಂಗನಾಥಸ್ವಾಮಿ ಕಲ್ಯಾಣ ಸೇವೆ, ಮಹಾಮಂಗಳಾರತಿ, ಭಾನುವಾರ ಬೆಳಿಗ್ಗೆ ಹಣ್ಣು, ತುಪ್ಪ ಸೇವೆ, ಗಂಗಾಪೂಜೆ ಸಲ್ಲಿಸಿ ಗುಡಿ ತುಂಬಿಸಲಾಯಿತು. ಸಂಜೆ ಸ್ವಾಮಿಯ ಊರ ಮೆರವಣಿಗೆ, ಪ್ರಸಾದ ವಿನಿಯೋಗ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>