ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಿಸಿಲಿಗೆ ಬಾಡುತ್ತಿರುವ ಪುಷ್ಪ: ಕಡೂರಿನಲ್ಲಿ ಹೂವಿನ ದರ ದುಪ್ಪಟ್ಟು

Published : 28 ಮಾರ್ಚ್ 2025, 7:35 IST
Last Updated : 28 ಮಾರ್ಚ್ 2025, 7:35 IST
ಫಾಲೋ ಮಾಡಿ
Comments
‘ಹೂವು ಒಣಗಿ ವ್ಯರ್ಥ’
‘ಬೆಂಗಳೂರು ಚಿಕ್ಕಬಳ್ಳಾಪುರ ಮುಂತಾದೆಡೆಯಿಂದ ಹೂವು ತರಿಸುತ್ತೇವೆ. ಆದರೆ ಬಿಸಿಲಿಗೆ ಹೂವು ತಡೆಯುತ್ತಿಲ್ಲ. ದೊಡ್ಡ ಪ್ರಮಾಣದ ಹೂವು ಒಣಗಿ ವ್ಯರ್ಥವಾಗುತ್ತಿದೆ. ಹೂವಿಗೆ ಬೇಡಿಕೆಯಿದ್ದರೂ ಹೆಚ್ಚು ತರಿಸಲು ಧೈರ್ಯವಾಗುತ್ತಿಲ್ಲ’ ಎನ್ನುತ್ತಾರೆ ಅಂಬೇಡ್ಕರ್ ವೃತ್ತದ ಹೂವಿನ ವ್ಯಾಪಾರಿ ಗೋವಿಂದಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT