ಭಾನುವಾರ, 10 ಆಗಸ್ಟ್ 2025
×
ADVERTISEMENT
ADVERTISEMENT

ದಲೈಲಾಮಾ ಜನ್ಮದಿನ: ದುರ್ಗದಲ್ಲಿ ‘ದಯೆ– ಕರುಣೆ’ಯ ಹೆಜ್ಜೆ ಗುರುತು

Published : 10 ಆಗಸ್ಟ್ 2025, 21:12 IST
Last Updated : 10 ಆಗಸ್ಟ್ 2025, 21:12 IST
ಫಾಲೋ ಮಾಡಿ
Comments
ಚೀನಾ ಮಧ್ಯಪ್ರವೇಶ ಬೇಕಿಲ್ಲ
ದಲೈಲಾಮಾ ಅವರು ಚಿತ್ರದುರ್ಗದ ಕಾರ್ಯಕ್ರಮ ಕುರಿತು ಸಂದೇಶ ಕಳುಹಿಸಿದ್ದರು. ‘ಚಿತ್ರದುರ್ಗದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ನನ್ನ ದೇಶದ ಜನರು ನಿರಾಶ್ರಿತರಾಗಿ ಇದ್ದಾಗ ಬೆಂಬಲಕ್ಕೆ ಬಂದ ಮುಖ್ಯಮಂತ್ರಿಯವರ ಪೈಕಿ ಎಸ್‌.ನಿಜಲಿಂಗಪ್ಪ ಅವರು ಮುಂಚೂಣಿಯಲ್ಲಿದ್ದರು. ಅವರನ್ನು ಸದಾ ನೆನೆಯುತ್ತೇನೆ’ ಎಂದು ತಿಳಿಸಿದ್ದಾರೆ. ‘ಮುಂದಿನ ದಲೈಲಾಮಾರ ಆಯ್ಕೆಯ ಅಧಿಕಾರ ಟಿಬೆಟ್‌ನ ಜನರಿಗೆ ಮಾತ್ರವಿದೆ. ಈ ವಿಚಾರದಲ್ಲಿ ಚೀನಾದ ಮಧ್ಯಪ್ರವೇಶ ಬೇಡ. ಈ ನಿರ್ಣಯವನ್ನು ಚಿತ್ರದುರ್ಗದ ಸಭೆ ಅಂಗೀಕರಿಸಬೇಕು’ ಎಂಬ ಸಂದೇಶವನ್ನು ಸಭೆಯಲ್ಲಿ ಓದಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT