ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ: ‘ತಿಪ್ಪೆ’ ಪಾಲಾಗುತ್ತಿದೆ ‘ಸಪ್ಪೆ’ ಈರುಳ್ಳಿ!

ಅಕಾಲಿಕ ಮಳೆಯಿಂದ ಗುಣಮಟ್ಟ ಕುಸಿತ; ಮಾರುಕಟ್ಟೆಗಳಲ್ಲಿ ಕಾಣದಾದ ‘ದುರ್ಗದ ಈರುಳ್ಳಿ’
Published : 11 ನವೆಂಬರ್ 2025, 5:09 IST
Last Updated : 11 ನವೆಂಬರ್ 2025, 5:09 IST
ಫಾಲೋ ಮಾಡಿ
Comments
ಈರುಳ್ಳಿಯ ಗುಣಮಟ್ಟ ಹಾಳಾಗಿರುವುದು
ಈರುಳ್ಳಿಯ ಗುಣಮಟ್ಟ ಹಾಳಾಗಿರುವುದು
ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ | ಕಟಾವು ಅವಧಿಯಲ್ಲಿ ಮಳೆ ಸುರಿದು ಸಮಸ್ಯೆ ನಷ್ಟ | ಪರಿಹಾರ ವಿತರಣೆಗೆ ರೈತರ ಒತ್ತಾಯ
ಈರುಳ್ಳಿ ಬೆಳೆಗಾರಿಗೆ ನಷ್ಟ ಪರಿಹಾರ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ವರದಿ ನೀಡಲಾಗಿದೆ. ಇಲಾಖಾ ಪೋರ್ಟಲ್‌ನಲ್ಲಿ ಎಲ್ಲಾ ಮಾಹಿತಿ ಅಪ್ಲೋಡ್‌ ಮಾಡಲಾಗಿದೆ. ಎನ್‌ಡಿಆರ್‌ಎಫ್‌ ನಿಧಿಯಿಂದ ಪರಿಹಾರ ಬರಬೇಕಾಗಿದೆ
ಜಿ.ಸವಿತಾ ಜಂಟಿ ನಿರ್ದೇಶಕಿ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT