ಬುಧವಾರ, 11 ಮಾರ್ಚ್ 2026
×
ADVERTISEMENT

ಚಿತ್ರದುರ್ಗ: ರಂಗಯ್ಯನದುರ್ಗ ಡ್ಯಾಂ ಭರ್ತಿಗೆ ಕ್ಷಣಗಣನೆ

ಭರ್ತಿಗೆ ಅರ್ಧ ಅಡಿ ಬಾಕಿ, ಹರಿದು ಆಂಧ್ರ ಸೇರುವ ನೀರು
Published : 30 ಆಗಸ್ಟ್ 2025, 7:46 IST
Last Updated : 30 ಆಗಸ್ಟ್ 2025, 7:46 IST
ADVERTISEMENT
ಫಾಲೋ ಮಾಡಿ
Comments
ಗೇಟ್‌ ಮೇಲೆ ನೀರು ಹೊರ ಚೆಲ್ಲುತ್ತಿರುವುದು
ಗೇಟ್‌ ಮೇಲೆ ನೀರು ಹೊರ ಚೆಲ್ಲುತ್ತಿರುವುದು
ಜಲಾಶಯದಿಂದ ಗೇಟ್‌ಗೆ ಹಾನಿ ಮಾಡಿ ನೀರು ಬಿಟ್ಟುಕೊಳ್ಳಲು ಬಾರದಂತೆ ಮತ್ತು ಇಲಾಖೆಯವರು ಮಾತ್ರ ಗೇಟ್‌ ಎತ್ತಲು ಸಾಧ್ಯವಾಗುವಂತೆ ತಾಂತ್ರಿಕ ಕ್ರಮ ತೆಗೆದುಕೊಳ್ಳಲಾಗಿದೆ.
– ಜಿ.ರಮೇಶ್‌, ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ
ಜಲಾಶಯ ಮುಂಭಾಗ ಸಾಕಷ್ಟು ಸ್ಥಳವಿದೆ. ಇಲ್ಲಿ ಉದ್ಯಾನ ಅಭಿವೃದ್ಧಿ ಮಾಡಿದರೆ ಪ್ರವಾಸಿ ತಾಣವನ್ನಾಗಿಸಬಹುದು. ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ.
– ತಿಪ್ಪೇಸ್ವಾಮಿ, ನಾಗರಿಕ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT