ಕಾರ್ಯಕ್ರಮದ ಅಂಗವಾಗಿಬಾಗೂರು ಹಾಗೂ ಅರಳಿಹಳ್ಳಿ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಮಹಿಳೆಯರಿಂದ ಕಲಶಗಳ ಮೆರವಣಿಗೆ, ಪೂರ್ಣಾಹುತಿ ನಡೆಯಿತು. ನಂತರ ಗಂಗಾ, ಯಮುನಾ, ತುಂಗಭದ್ರಾ, ಹೇಮಾವತಿ, ಕಾವೇರಿ, ಕಪಿಲ, ಗೋದಾವರಿ ನದಿಗಳಿಂದ ತಂದ ಜಲದಿಂದ ಭಗೀರಥ ಹಾಗೂ ಗಣಪತಿ ಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು.