ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಂಗಳೂರು| ವಿದ್ಯಾಸಂಸ್ಥೆ ಸನಿಹ ವಾಹನ ದಟ್ಟಣೆ ವ್ಯೂಹ

ಹೆದ್ದಾರಿ ದಾಟುವುದು ವಿದ್ಯಾರ್ಥಿಗಳಗೆ ನಿತ್ಯದ ಗೋಳು
Published : 4 ಸೆಪ್ಟೆಂಬರ್ 2023, 6:48 IST
Last Updated : 4 ಸೆಪ್ಟೆಂಬರ್ 2023, 6:48 IST
ಫಾಲೋ ಮಾಡಿ
Comments
ನಂತೂರು ಬಳಿಯ ಪದುವಾ ವಿದ್ಯಾಸಂಸ್ಥೆ ಬಳಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟಲು ಕಾಯುತ್ತಿರುವ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನಂತೂರು ಬಳಿಯ ಪದುವಾ ವಿದ್ಯಾಸಂಸ್ಥೆ ಬಳಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟಲು ಕಾಯುತ್ತಿರುವ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನಗರದ ಕೆನರಾ ಶಾಲೆಯ ಬಳಿ ರಸ್ತೆ ದಾಟಲು ವಿದ್ಯಾರ್ಥಿಗಳ ಹರಸಾಹಸ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನಗರದ ಕೆನರಾ ಶಾಲೆಯ ಬಳಿ ರಸ್ತೆ ದಾಟಲು ವಿದ್ಯಾರ್ಥಿಗಳ ಹರಸಾಹಸ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ರಾಜೀವಿ
ರಾಜೀವಿ
ವೆನಿಸ್ಸಾ
ವೆನಿಸ್ಸಾ
ಕುಲದೀಪ್‌ ಕುಮಾರ್ ಜೈನ್
ಕುಲದೀಪ್‌ ಕುಮಾರ್ ಜೈನ್
ವಿದ್ಯಾರ್ಥಿಗಳನ್ನು ಪೋಷಕರು ಸ್ವಂತ ಕಾರಿನಲ್ಲೇ ಬರುವುದರಿಂದ ದಟ್ಟಣೆ ಸಮಸ್ಯೆ ಈಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆ. ಸಾಧ್ಯವಾದಷ್ಟು ಸಾರ್ವಜನಿಕ ವಾಹನ ಬಳಸುವುದರಿಂದ ಈ ಸಮಸ್ಯೆ ನೀಗಿಸಬಹುದು
ಸಿಸ್ಟರ್‌ ವೆನಿಸ್ಸಾ ಪ್ರಾಂಶುಪಾಲರು ಸೇಂಟ್‌ ಆಗ್ನೆಸ್‌ ಸ್ವಾಯತ್ತ ಕಾಲೇಜು
ಹೆದ್ದಾರಿ ಪಕ್ಕದಲ್ಲಿರುವ ಶಾಲೆಗಳು ಇರುವ ಕಡೆ ವಾಹನಗಳು ವೇಗವಾಗಿ ಸಾಗುವುದನ್ನು ತಡೆಯಲು ಎನ್‌ಎಚ್‌ಎಐ ಹಾಗೂ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ರಾಜೀವಿ ಮುಖ್ಯೋಪಾಧ್ಯಾಯರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪದವು ಬಿಕರ್ನಕಟ್ಟೆ
ಶಾಲಾ ಕಾಲೇಜುಗಳ ಬಳಿ ವಾಹನ ದಟ್ಟಣೆ ತಡೆಯಲು ಪೊಲೀಸ್‌ ಇಲಾಖೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಇಲ್ಲಿ ದಟ್ಟಣೆ ತಪ್ಪಿಸಲು ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರ ಸಹಕಾರವೂ ಅಗತ್ಯ
ಕುಲದೀಪ್‌ ಕುಮಾರ್‌ ಜೈನ್‌ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT