ನಂತೂರು ಬಳಿಯ ಪದುವಾ ವಿದ್ಯಾಸಂಸ್ಥೆ ಬಳಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ದಾಟಲು ಕಾಯುತ್ತಿರುವ ವಿದ್ಯಾರ್ಥಿಗಳು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ನಗರದ ಕೆನರಾ ಶಾಲೆಯ ಬಳಿ ರಸ್ತೆ ದಾಟಲು ವಿದ್ಯಾರ್ಥಿಗಳ ಹರಸಾಹಸ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ರಾಜೀವಿ
ವೆನಿಸ್ಸಾ
ಕುಲದೀಪ್ ಕುಮಾರ್ ಜೈನ್
ವಿದ್ಯಾರ್ಥಿಗಳನ್ನು ಪೋಷಕರು ಸ್ವಂತ ಕಾರಿನಲ್ಲೇ ಬರುವುದರಿಂದ ದಟ್ಟಣೆ ಸಮಸ್ಯೆ ಈಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆ. ಸಾಧ್ಯವಾದಷ್ಟು ಸಾರ್ವಜನಿಕ ವಾಹನ ಬಳಸುವುದರಿಂದ ಈ ಸಮಸ್ಯೆ ನೀಗಿಸಬಹುದು
ಸಿಸ್ಟರ್ ವೆನಿಸ್ಸಾ ಪ್ರಾಂಶುಪಾಲರು ಸೇಂಟ್ ಆಗ್ನೆಸ್ ಸ್ವಾಯತ್ತ ಕಾಲೇಜು
ಹೆದ್ದಾರಿ ಪಕ್ಕದಲ್ಲಿರುವ ಶಾಲೆಗಳು ಇರುವ ಕಡೆ ವಾಹನಗಳು ವೇಗವಾಗಿ ಸಾಗುವುದನ್ನು ತಡೆಯಲು ಎನ್ಎಚ್ಎಐ ಹಾಗೂ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ರಾಜೀವಿ ಮುಖ್ಯೋಪಾಧ್ಯಾಯರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪದವು ಬಿಕರ್ನಕಟ್ಟೆ
ಶಾಲಾ ಕಾಲೇಜುಗಳ ಬಳಿ ವಾಹನ ದಟ್ಟಣೆ ತಡೆಯಲು ಪೊಲೀಸ್ ಇಲಾಖೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಇಲ್ಲಿ ದಟ್ಟಣೆ ತಪ್ಪಿಸಲು ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರ ಸಹಕಾರವೂ ಅಗತ್ಯ