ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೆರೆ ಸಂರಕ್ಷಣೆ: ಹಿಂದಿಗಿಂತ ಈಗ ಹೆಚ್ಚು ಅನಿವಾರ್ಯ

ಜಲಮೂಲಗಳ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸಿ: ತಜ್ಞರ ಆಗ್ರಹ
Published : 25 ಮಾರ್ಚ್ 2025, 6:15 IST
Last Updated : 25 ಮಾರ್ಚ್ 2025, 6:15 IST
ಫಾಲೋ ಮಾಡಿ
Comments
 ರವಿಚಂದ್ರ ನಾಯಕ್
 ರವಿಚಂದ್ರ ನಾಯಕ್
ಜೋಸೆಫ್ ಎನ್‌.ಎಂ
ಜೋಸೆಫ್ ಎನ್‌.ಎಂ
ಮನುಷ್ಯ ಮಾತ್ರವಲ್ಲ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಹೆಚ್ಚಿನ ತಾಪಮಾನದಿಂದ ರಕ್ಷಣೆ ಪಡೆಯಲು ನೈಸರ್ಗಿಕ ನೀರಿನ ಮೂಲಗಳಾದ ಕೆರೆಗಳೇ ಆಸರೆ
ಜಗದೀಶ ಬಾಳ ಜಲಸಂರಕ್ಷಣೆ ತಜ್ಞ
ರೆ ಮತ್ತಿತರ ಜಲಮೂಲಗಳ ಸಂರಕ್ಷಣೆಗೆ ಸಮಗ್ರವಾದ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಕೆರೆಯನ್ನು ಭೌತಿಕವಾಗಿ ಅಭಿವೃದ್ಧಿಪಡಿಸಲು ಎಷ್ಟು ಹಣ ಖರ್ಚು ಮಾಡಿದರೂ ಪ್ರಯೊಜನವಾಗದು
ಕೆಜೋಸೆಫ್‌ ಎನ್‌.ಎಂ. ಜಲ ಸಂರಕ್ಷಣಾ ತಜ್ಞ
‘ಕೆರೆ: ಅಭಿವೃದ್ಧಿ ನಿರ್ವಹಣೆಗೆ ಕ್ರಮ’
ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಕೆರೆಗಳು ಕೆಟ್ಟ ಸ್ಥಿತಿಯಲ್ಲಿರುವುದು ಹಾಗೂ ಅಭಿವೃದ್ಧಿಗೊಂಡಿರುವ ಕೆಲವು ಕೆರೆಗಳ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ಅಂಶ ಗಮನಕ್ಕೆ ಬಂದಿದೆ. ಕೆರೆಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ರವಿಚಂದ್ರ ನಾಯಕ್‌ ಪಾಲಿಕೆ ಆಯುಕ್ತ –0– ‘ಕೆರೆ ಅಭಿವೃದ್ಧಿಗೆ ನೆರವಾಗಲು ಮುಡಾ ಬದ್ಧ’ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಬಡಾವಣೆಗಳಿಗೆ ಮಂಜೂರಾತಿ ನೀಡುವಾಗ ಕೆರೆ ಅಭಿವೃದ್ಧಿ ಸೆಸ್‌ ಸಂಗ್ರಹಿಸುತ್ತದೆ. ಈ ಮೊತ್ತವನ್ನು ಕೆರೆಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಭಿವೃದ್ಧಿಪಡಿಸಿದ ಬಳಿಕ ಆಯಾ ಕೆರೆಯ ನಿರ್ವಹಣೆ ಪಾಲಿಕೆ ಅಥವಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯದು. ಪಾಲಿಕೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಅನುದಾನ ಒದಗಿಸಲು ಮುಡಾ ಬದ್ಧ. ಆದರೆ ನಿರ್ವಹಣೆಯ ಹೊಣೆಯನ್ನು ನಾವು ವಹಿಸಿಕೊಳ್ಳಲಾಗದು. ನೂರ್ ಜಹರಾ ಖಾನಮ್ ಆಯುಕ್ತರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT