ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ದುಡಿಮೆಗಾರರ ಕೈ ಹಿಡಿಯಲಿದೆ ಕೃಷಿ

ಸಾವಯವ ಕೃಷಿಕ ಬಳಗದ ಜೊತೆ ಅನುಭವ ಹಂಚಿಕೊಂಡ ಭತ್ತದ ತಳಿ ಸಂರಕ್ಷಕ ದೇವರಾಯ
Published : 28 ಏಪ್ರಿಲ್ 2024, 16:19 IST
Last Updated : 28 ಏಪ್ರಿಲ್ 2024, 16:19 IST
ಫಾಲೋ ಮಾಡಿ
Comments
ರೈತ ಉತ್ಪಾದನಾ ಸಂಸ್ಥೆ ‌ಸದಸ್ಯತ್ವಕ್ಕೆ‌ ಚಾಲನೆ ಅಲಂಕಾರಿಕಾ‌ ಗಿಡಗಳ ಬೇಸಾಯ ಕ್ರಮ ಕೈಪಿಡಿ ಬಿಡುಗಡೆ ಬಳಗದ ವೆಬ್‌ಸೈಟ್ ಲೋಕಾರ್ಪಣೆ
‘ಯವ ಬೆಳೆಗೂ ಕ್ರಿಮಿನಾಶಕ ಬಳಸದಿರಿ’
‘ಏನನ್ನು ಬೆಳೆದರೂ ಅದಕ್ಕೆ ರಾಸಾಯನಿಕ  ಅಥವಾ ಕ್ರಿಮಿನಾಶಕ ಬಳಸಬೇಡಿ. ಇದರಿಂದ ಭೂಮಿ ತಾಯಿ ನೀಡುವ ಫಲ ಸ್ವಲ್ಪ‌ಕಡಿಮೆ ಆಗಬಹುದು. ಆದರೆ ಆ ಫಲ ಚೆನ್ನಾಗಿರುತ್ತದೆ.  ಭೂಮಿ ಯಾವತ್ತೂ ಬಂಜೆ ಅಲ್ಲ. ನಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಈ ಫಲವತ್ತಾದ ಭೂಮಿಯನ್ನು ಉಳಿಸಬೇಕು’ ಎಂದು ದೇವರಾವ್‌ ಸಲಹೆ ನೀಡಿದರು. ‘‌ಸರ್ಕಾರದಿಂದ ಧರ್ಮಾರ್ಥ ಅಕ್ಕಿ ಕೊಡುತ್ತಿದ್ದಾರೆ. ದುಡಿಯುವುದು ಯಾರಿಗೂ ಬೇಡ. ಕೂತು ತಿನ್ನುವ ಕಾಲವಿದು. ಇಂದಿನ ಕಾಲಘಟ್ಟದಲ್ಲಿ ಸಾವಯವ ಕೃಷಿಕರು ನಷ್ಟವಿಲ್ಲದೇ ಕೃಷಿ ಮುಂದುವರಿಸಬೇಕಾದರೆ ಸರ್ಕಾರದಿಂದ ಉತ್ತೇಜನ ಸಿಗಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT